Natural Source of Crop Nutrients

Natural Source of Crop Nutrients

In modern agriculture, there is a growing awareness about the importance of sustainable and natural methods to enrich the soil. Among the various natural agents that help in maintaining soil fertility, legume plants play a vital and irreplaceable role. These humble plants act as natural fertilizers by fixing atmospheric nitrogen and enriching the soil with…

Read more
Coconut: Where to Put Manure?

Coconut: Where to Put Manure?

Coconut (Cocos nucifera), the “tree of life,” is a tropical palm widely cultivated for its economic and cultural significance. For healthy growth, high yield, and disease resistance, understanding its root system is crucial—especially when deciding where to apply manure or fertilizers. Coconut Root System – A Brief Overview Coconut has a fibrous root system and…

Read more
6 ಇಂಚು ಮಣ್ಣಿನಲ್ಲಿದೆ ಕೃಷಿಯ ಸರ್ವಸ್ವ.

6 ಇಂಚು ಮಣ್ಣಿನಲ್ಲಿದೆ ಕೃಷಿಯ ಸರ್ವಸ್ವ.

ನಮ್ಮ ಹೊಲದ 6 ಇಂಚು ಮಣ್ಣು  ಇದರಲ್ಲೇ ಕೃಷಿಯ ಸರ್ವಸ್ವವೂ ಅಡಗಿರುವುದು. ಮಣ್ಣಿಗೆ ಜೀವ ಇದೆ. ಅದು ಉಸಿರಾಡುತ್ತದೆ. ಅದು ಸಂವೇದನಾಶೀಲ. ಅದನ್ನು ಕೊಲ್ಲಬಹುದು, ಬದುಕಿಸಬಹುದು ಎಲ್ಲವೂ ನಮ್ಮ ಕೈಯಲ್ಲಿದೆ. ಒಟ್ಟಿನ್ಬಲ್ಲಿ 6 ಇಂಚು ಮಣ್ಣು ಕೃಷಿ ಭೂಮಿಯ ಜೀವ. ಇದನ್ನು 6 ರಿಂದ 7 ಹೀಗೆ ಹೆಚ್ಚು ಮಾಡುವ ಪ್ರಯತ್ನ ಮಾಡಬೇಕು.  ಭೂಮಿ ಅಥವಾ ಮಣ್ಣು ಪಂಚಭೂತಗಳಲ್ಲಿ ಒಂದು . ಇದು ಮಾನವನ ಉಳಿವು ಅಳಿವುಗಳಿಗೆ ಆಧಾರ. ಇದನ್ನು ತಾಯಿಗೆ ಸಮಾನ ಎಂದೂ ಪರಿಗಣಿಸಲಾಗುತ್ತದೆ. ಇದು…

Read more
ಅಡಿಕೆಗೆ ಹೀಗೆ ಗೊಬ್ಬರ ಕೊಡಿ- ದುಪ್ಪಟ್ಟು ಇಳುವರಿ ಪಡೆಯಿರಿ.

ಅಡಿಕೆಗೆ ಹೀಗೆ ಗೊಬ್ಬರ ಕೊಡಿ- ದುಪ್ಪಟ್ಟು ಇಳುವರಿ ಪಡೆಯಿರಿ.

ನಾವೆಲ್ಲಾ ಬೆಳೆಸುವ ಅಡಿಕೆ – ತೆಂಗು ಬೆಳೆಗಳಿಗೆ ವರ್ಷಕ್ಕೆ ನಾಲ್ಕು ಸಲ ಪೋಷಕಾಂಶಗಳನ್ನು ಕೊಡುವುದರಿಂದ ಉತ್ತಮ ಫಸಲು ಪಡೆಯಬಹುದು. ಶಿಫಾರಸಿಗಿಂತ 50% ಹೆಚ್ಚು ಕೊಡುವುದರಿಂದ ಮುಂದಿನ ವರ್ಷದ ಫಸಲು ಸಹ ಚೆನ್ನಾಗಿರುತ್ತದೆ ಆಗುವುದಿಲ್ಲ.ಅದು ರಾಸಾಯನಿಕವೇ ಇರಲಿ, ಸಾವಯವವೇ ಇರಲಿ, ಬೆಳೆಗಳ  ಹಸಿವಿಗೆ ಅನುಗುಣವಾಗಿ ಕೊಡುವುದು ತುಂಬಾ ಪರಿಣಾಮಕಾರಿ. ಅಡಿಕೆ ,ತೆಂಗಿನ ಬೆಳೆಗಳಿಗೆ ಸಾಮಾನ್ಯವಾಗಿ ಮೊದಲ ಕಂತು ಗೊಬ್ಬರವನ್ನು ಮಳೆಗಾಲ ಪ್ರಾರಂಭದ ಸಮಯದಲ್ಲಿ ಕೊಡುವುದು ವಾಡಿಕೆ. ನಂತರದ ಕಂತನ್ನು ಮಳೆ ಅವಲಂಭಿಸಿ ಅಕ್ಟೋಬರ್ ತಿಂಗಳ ಒಳಗೆ ಕೊಡಬೇಕು.  ಅಡಿಕೆಗೆ…

Read more
ಯೂರಿಯಾ ಗೊಬ್ಬರ ಎಂದರೇನು. ಹೇಗೆ ಬಳಸಬೇಕು?

ಯೂರಿಯಾ ಗೊಬ್ಬರ ಎಂದರೇನು. ಹೇಗೆ ಬಳಸಬೇಕು?

ಯೂರಿಯಾ  ಇದು ನಮಗೆಲ್ಲಾ  ಗೊತ್ತಿರುವ ಸಾರಜನಕ  ಒದಗಿಸುವ  ಪೋಷಕಾಂಶ. ಜಗತ್ತಿನಾದ್ಯಂತ 90% ಕ್ಕೂ ಹೆಚ್ಚು ಸಾರಜನಕ ಗೊಬ್ಬರವಾಗಿ ಬಳಸಲ್ಪಡುವುದು ಯೂರಿಯಾ. ಕೇವಲ ಸಾರಜನಕ ಮಾತ್ರ ಇರುವ, ಅತ್ಯಧಿಕ ಪ್ರಮಾಣದಲ್ಲಿಯೂ ಇರುವ ಏಕೈಕ ರಸಗೊಬ್ಬರ ಎಂದರೆ ಯೂರಿಯಾ. ಇದನ್ನು ಹೇಗೆ ತಯಾರಿಸಲಾಗುತ್ತದೆ, ಹೇಗೆ ಅದು ಹರಳು ರೂಪದಲ್ಲಿ ನಮಗೆ ಸಿಗುತ್ತದೆ. ಅದನ್ನು ಹೇಗೆ ಬೆಳೆಗಳಿಗೆ ಬಳಸಬೇಕು ಎಂಬುದು ರೈತರಾದವರಿಗೆ ಅಗತ್ಯವಾಗಿ ತಿಳಿದಿರಬೇಕು. ಯೂರಿಯಾ  ಅಂಶವನ್ನು ಫ್ರೆಂಚ್ ರಸಾಯನ  ಶಾಸ್ತ್ರ ವಿಜ್ಞಾನಿಯು ಹಿಲೆರ್ ರೋಯಲ್ ಮೂತ್ರದಲ್ಲಿ ಮೊದಲು ಪತ್ತೆ ಮಾಡಿದನು…

Read more
ಪೋಷಕಾಂಶಗಳ ಶಿಫಾರಸು ಮತ್ತು ಇಳುವರಿ.

ಪೋಷಕಾಂಶಗಳ ಶಿಫಾರಸು ಮತ್ತು ಇಳುವರಿ.

ರೈತರಿಗೆ ಅನುಕೂಲವಾಗುವಂತೆ  ಬೇರೆ ಬೇರೆ ಬೆಳೆಗಳಿಗೆ ಇಂತಿಷ್ಟು ಪೋಷಕಾಂಶಗಳನ್ನು ಕೊಡಬೇಕು ಎಂಬುದಾಗಿ ತಜ್ಞರು ಶಿಫಾರಸು ಮಾಡಿರುತ್ತಾರೆ. ಆ ಪ್ರಕಾರ ಕೊಟ್ಟು  ಉತ್ತಮ ಇಳುವರಿ ಪಡೆದವರಿದ್ದಾರೆ. ನಿರೀಕ್ಷೆಯ ಇಳುವರಿ ಪಡೆಯದವರೂ ಇದ್ದಾರೆ. ಶಿಫ್ಹಾರಸಿಗಿಂತ ಅಧಿಕ ಕೊಟ್ಟು ಚೆನ್ನಾಗಿ ಇಳುವರಿ ಪಡೆಯುವವರೂ ಇದ್ದಾರೆ. ಈ ಎಲ್ಲಾ ಶಿಫಾರಸನ್ನು ಪಾಲಿಸದೆ ನನಗೆ ತೋಚಿದ ರೀತಿ ಬೆಳೆ ಬೆಳೆಯುವರೂ ಇದ್ದಾರೆ. ಹಾಗಾದರೆ  ಗೊಬ್ಬರಗಳ ಶಿಫಾರಸು ಎಂದರೇನು,? ಅದು ಹೇಗೆ ಕೆಲಸ ಮಾಡುತ್ತದೆ? ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ  ಪಂಚವಾರ್ಷಿಕ ಯೋಜನೆಗಳು  ಪ್ರಾರಂಭವಾದವು….

Read more
ಮಾನವ ಮೂತ್ರ – ಶಿಲೀಂದ್ರ ನಾಶಕ ಮತ್ತು ಗೊಬ್ಬರವೂ

ಮಾನವ ಮೂತ್ರ – ಶಿಲೀಂದ್ರ ನಾಶಕ ಮತ್ತು ಗೊಬ್ಬರವೂ.

ಮಾನವ ಮೂತ್ರ ಎಂಬುದು  ಅತ್ಯಂತ ಶ್ರೇಷ್ಟ  ಪೋಷಕಾಂಶ  ಮತ್ತು ಶಿಲೀಂದ್ರ ನಾಶಕ. ಅದೇ ರೀತಿ ಮಾನವ ಮಲಕ್ಕೆ ಚಿನ್ನದ ಗೊಬ್ಬರ ಎಂದೇ ಹೆಸರು. ಎರಡನೆಯದನ್ನು  ಉಪಯೋಗ ಮಾಡುವುದು ನಾಗರೀಕ ಸಮಾಜಕ್ಕೆ ಸೂಕ್ತವಲ್ಲ. ಆದರೆ  ಮಾನವ ಮೂತ್ರವನ್ನು ಸಂಸ್ಕರಿಸಿ ಅಥವಾ ತಾಜಾವಾಗಿ ಬಳಕೆ ಮಾಡಬಹುದು.    ಮಾನವ ಎಲ್ಲಾ ಪ್ರಾಣಿಗಳಿಗಿಂತ ಉತ್ಕೃಷ್ಟ ಆಹಾರವನ್ನು ತಿನ್ನುವವ. ಆದ ಕಾರಣ ಅವನು ಮಾಡುವ ತ್ಯಾಜ್ಯಗಳಲ್ಲಿ ಅಷ್ಟೇ ಉತ್ಕೃಷ್ಟ ಸತ್ವಾಂಶಗಳು ಇರುತ್ತದೆ. ಹಿಂದೆ  ಬಯಲು ಮಲ, ಮೂತ್ರ ವಿಸರ್ಜನೆ ಚಾಲ್ತಿಯಲ್ಲಿತ್ತು. ಆಗ ಸಸ್ಯ…

Read more
Good Source of Potash in Horticulture

ಬೆಳೆಗಳ ಜೀವ – ಪೊಟ್ಯಾಶಿಯಂ ಪೊಷಕಾಂಶ

ಬೆಳೆ ಯಾವುದೇ  ಆಗಿರಲಿ ಅದಕ್ಕೆ ಜೀವ ಬರುವುದು ಪೊಟ್ಯಾಶಿಯಂ ಪೊಷಕಾಂಶ ಲಭ್ಯವಾದಾಗ ಮಾತ್ರ.  ನಿಮ್ಮ ಬೆಳೆಗಳು ಹಚ್ಚ ಹಸುರಾಗಿ ಬೆಳೆದಿರುತ್ತವೆ. ಆದರೆ ಇಳುವರಿ ಮಾತ್ರ ತೀರಾ ಕಡಿಮೆ ಇರುತ್ತದೆ.ಬರುವ ಇಳುವರಿಯ ಗುಣಮಟ್ಟವೂ ಚೆನ್ನಾಗಿರುವುದಿಲ್ಲ. ಇದಕ್ಕೆಲ್ಲಾ ಕಾರಣ ಪೊಟ್ಯಾಶಿಯಂ ಎಂಬ ಪೋಷಕದ ಕೊರತೆ. ಇದು ಲಭ್ಯವಾದರೆ ಮಾತ್ರ  ಕೈಗೆ ಬಂದ ತುತ್ತು ಬಾಯಿಗೆ ಬರಲು ಸಾಧ್ಯ. ಇದು ಬೆಳೆಗಳಿಗೆ ಶಕ್ತಿ ಕೊಡುವ ಗೊಬ್ಬರ.  ನಮ್ಮಲ್ಲಿ ಹೆಚ್ಚಿನವರಿಗೆ ಸಮತೊಲನದ ಗೊಬ್ಬರ ಎಂದರೆ ಏನು ಎಂಬುದು ಇನ್ನೂ ತಿಳಿದಿಲ್ಲ. ಅದಕ್ಕೆ ಸರಿಯಾಗಿ…

Read more
Plant Health and Mono Potassium Phosphate (MKP) Fertiliser

 Plant Health and Mono- Potassium Phosphate (MKP) Fertiliser.

Mono- Potassium Phosphate (MKP), or 0:52:34, chemically known as KH₂PO₄, is a highly efficient, water-soluble fertilizer that plays a special role in plant health. It is safe for humans and plants. Its pH is moderate. It serves as a concentrated source of two major plant nutrients — phosphorus (P) and potassium (K). With a typical…

Read more
ಸಾಗುವಾನಿ ಮರದ ಬುಡದಲ್ಲಿ ಒಣ ಸೊಪ್ಪು

ಸಾಗುವಾನಿ ಮರದ ಬುಡದ ಮಣ್ಣು ಬಂಗಾರ.

ನಿಮ್ಮಲ್ಲಿ ಸಾಗುವಾನಿ ಮರ ಇದೆಯೇ , ಅದರ ಬುಡದಲ್ಲಿ ಬಿದ್ದ ತರಗೆಲೆಯ ಅಡಿಯ ಮಣ್ಣನ್ನು ಒಮ್ಮೆ ಗಮನ ಇಟ್ಟು ನೋಡಿ. ಇದು ಫಲವತ್ತಾದ ರಸಸಾರ ತಟಸ್ಥ ಇರುವ ಮೆಕ್ಕಲು ಮಣ್ಣಾಗಿರುತ್ತದೆ. ಸಾಗುವಾನಿ ಮರದ ಎಲೆಗಳು ಮಣ್ಣನ್ನು ಫಲವತ್ತಾಗಿಸುತ್ತದೆ, ಹಾಗೆಯೇ ಮಣ್ಣಿನ pH  ಅನ್ನು ಸರಿಮಾಡಿಕೊಡುತ್ತದೆ. ಸಾಗುವಾನಿ ಮರದ ಬುಡದಲ್ಲಿ ಎಲ್ಲಾ ನಮೂನೆಯ ಸೂಕ್ಷ್ಮ ಜೀವಿಗಳು ಇರುತ್ತವೆ ಎಂಬುದಾಗಿ ಕೇರಳದ ಅರಣ್ಯ ಸಂಶೊಧಾನ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ. ಇದರ ಎಲೆಯ ಗಾತ್ರ, ಅದರ ತೂಕ, ಅದು ಕರಗುವ ವೇಗ…

Read more
error: Content is protected !!