Cyclea peltata – A Valuable Medicinal Climber of India

Cyclea peltata – A Valuable Medicinal Climber of India

Cyclea peltata, botanically referred to as Cissampelos pareira Linn. in North India and Cyclea peltata in South India, is a well-known medicinal plant belonging to the family Menispermaceae. It is a perennial twining climber that grows naturally in forests, hedges, and moist shady areas. The plant is widely used in Ayurveda and folk medicine due…

Read more
ಅಲೋಪತಿಯಲ್ಲೂ ಸಿಗಲಾರದ ಉಪಶಮನ ಈ ಸಸ್ಯದ ಎಲೆ ಕೊಡುತ್ತದೆ

ಅಲೋಪತಿಯಲ್ಲೂ ಸಿಗಲಾರದ ಉಪಶಮನ ಈ ಸಸ್ಯದ ಎಲೆ ಕೊಡುತ್ತದೆ.

ಈ ಸಸ್ಯದ ಸೊಪ್ಪಿಗೆ ಒಂದು ವಿಶೇಷ ಶಕ್ತಿ ಇದ್ದು, ಅಲರ್ಜಿಗೆ ಇದು ನೀಡುವ ತಕ್ಷಣದ ಉಪಶಮನ ಆಧುನಿಕ ಅಲೋಪತಿ ಔಷದೋಪಚಾರದಲ್ಲೂ ಇಲ್ಲ. ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಇದನ್ನು ಬಳಸುತ್ತಾ ಬಂದಿದ್ದಾರೆ, ಕಿರಿಯ ತಲೆಮಾರಿನವರಿಗೆ ಈ ಜ್ಞಾನ ವರ್ಗಾವಣೆಯಾಗದೆ  ಅಲರ್ಜಿಯಂತಹ Alarge healing herb ಸಮಸ್ಯೆಗೆ ತಕ್ಷಣ ವೈದ್ಯರಲ್ಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ನಾವು ಯಾವುದೇ ಕೃಷಿ ಕೆಲಸ ಮಾಡುವಾಗ ತೀರಾ ಜಾಗರೂಕರಾಗಿ ಇರುವುದಿಲ್ಲ. ಒಮ್ಮೊಮ್ಮೆ ನೆಲದಲ್ಲಿ ಬೆಳೆಯುವ  ತುರಿಕೆ ಉಂಟುಮಾಡುವ ಸಸ್ಯಗಳಾದ ಗಿಡ ತುರುಚೆ (Choriyanam…

Read more
ಒಂದೆಲಗ

ಒಂದೆಲಗಕ್ಕೆ ಭಾರಿ ಬೇಡಿಕೆ ಮತ್ತು ಬೆಲೆ ಇದೆ.

ಒಂದೆಲಗ ಇನ್ನೊಂದು ದಿನ ಕಾಣುವುದಕ್ಕೇ ಸಿಗದ ಸ್ಥಿತಿ ಉಂಟಾದರೂ ಅಚ್ಚರಿ ಇಲ್ಲ. ಈಗ ಹಿಂದಿನಂತೆ ಇದು ಕಾಣಸಿಗುತ್ತಿಲ್ಲ. ಬೆಳೆಸಿ ಉಳಿಸದಿದ್ದರೆ ಇನ್ನು ಕೆಲವೇ ವರ್ಷ . ಕಳೆ ನಾಶಕಗಳು, ಮಣ್ಣು ಅಗೆಯುವ ಯಂತ್ರಗಳು ಇದನ್ನು  ಬಲಿ ತೆಗೆದುಕೊಂಡಾವು. ಇದು ಇಂದಿನ ಅತೀ ದೊಡ್ಡ ಸಮಸ್ಯೆಯಾದ  ಬೊಜ್ಜು ಕರಗಳು ಉತ್ತಮ ಔಷಧಿ. ಜೊತೆಗೆ  ಬೇಡಿಕೆ. ಒಂದೆಲಗ  ಒಂದು ಅತ್ಯುತ್ತಮ ಮೂಲಿಕಾ ಸಸ್ಯ. ಇದು ಎಲ್ಲರ ಹೊಲಗಳಲ್ಲಿ ಕಂಡು ಬರುವ ಒಂದು ನೆಲದಲ್ಲಿ ಹಬ್ಬಿ ಬೆಳೆಯುವ  ಬಳ್ಳಿ ಸಸ್ಯ. ಇದರ…

Read more
ನೋನಿ-ಆರೋಗ್ಯ ಸಂಜೀವಿನಿಯಾದರೂ ಬೆಳೆದವನಿಗಿಲ್ಲ ಬೆಲೆ

ನೋನಿ-ಆರೋಗ್ಯ ಸಂಜೀವಿನಿಯಾದರೂ ಬೆಳೆದವನಿಗಿಲ್ಲ ಬೆಲೆ

ನೋನಿ ಎಲ್ಲಾ ಕಡೆ ಬೆಳೆಯಬಹುದಾದ ಬೆಳೆ. ಇದರ ಇದಕ್ಕಿರುವ ಔಷಧೀಯ ಗುಣ ಅಪಾರ. ಇದರ ಆರೋಗ್ಯವರ್ಧಕ ಉತ್ಪನ್ನಗಳ ಬೆಲೆ ಭಾರೀ ದುಬಾರಿ. ಹಾಗೆಂದು ಬೆಳೆದವನಿಗೆ ಈ ಹಣ್ಣಿಗೆ ಕಿಲೋ 25 ರೂ ಸಹ ಸಿಗುತ್ತಿಲ್ಲ.  ಹಣ್ಣಿಗೆ ಬೆಲೆ ಇಲ್ಲದಿದ್ದರೂ ಹಣ್ಣಿನ ಉತ್ಪನ್ನಗಳಿಗೆ ಭಾರೀ ಬೆಲೆ ಇದೆ. ಮೌಲ್ಯವರ್ಧನೆ ಮಾಡುವವರಿಗೆ ಬೆಳೆಸುವುದು ಸುಲಭ. ಉತ್ತಮ ಲಾಭವೂ ಇದೆ. ನೋನಿ ಹಣ್ಣು ಬಗ್ಗೆ ಇತ್ತೀಚೆಗೆ  ಜನರಲ್ಲಿ  ಅರಿವು ಮೂಡಿದೆ. ಇದು ಹೊಸ ಹಣ್ಣು ಏನೂ ಅಲ್ಲ.  ನಮ್ಮಲ್ಲಿ  ಅಲ್ಲಲ್ಲಿ  ಇದು…

Read more
ಪ್ರತೀ ಮನೆಯಲ್ಲೂ ಇರಬೇಕಾದ ಔಷಧೀಯ ಸಸ್ಯ.

ಇದು ಪ್ರತೀ ಮನೆಯಲ್ಲೂ ಇರಬೇಕಾದ ಔಷಧೀಯ ಸಸ್ಯ.

ಇದು ಒಂದು ಅಧ್ಬುತ ಔಷಧೀಯ  ಗುಣದ  ಸಸ್ಯ. ನಿಮ್ಮ ಮನೆ ಹಿತ್ತಲಲ್ಲಿ ಒಂದೆರಡಾದರೂ ಇರಲಿ.  ಅಲೋಪತಿಯಲ್ಲಿ ಗುಣಪಡಿಸಲಾಗದ ಖಾಯಿಲೆಯನ್ನು ಈ ಮೂಲಿಕಾ ಗಿಡ ಕೆಲವೇ ಗಂಟೆಗಳಲ್ಲಿ ಗುಣ ಮಾಡುತ್ತದೆ.  ಸಮಸ್ಯೆ ಬಂದಾಗ ಇದನ್ನು ಹುಡುಕುವ ಬದಲು ಎಲ್ಲಾದರೂ ಸಿಕ್ಕಿದರೆ ಒಂದು ಎರಡು ಗಿಡ ನೆಡಿ. ಹಿರಿಯ ನಿವೃತ್ತ  ವೈದ್ಯರೊಬ್ಬರು ಹೇಳುತ್ತಿರುತ್ತಾರೆ. ಅಲೋಪತಿಯ ಬಹುತೇಕ ಔಷಧಿಗಳಿಗೆ  ನಮ್ಮ ಸುತ್ತ ಮುತ್ತ ಇರುವ ಸಸ್ಯಗಳೇ ಮೂಲ ಎಂದು. ಕಾಲಮೇಘ ಗಿಡದ  (ಕಿರಾತ ಕಡ್ಡಿ) ಸಸ್ಯ ಸಾರದಲ್ಲಿ ಜ್ವರ ನಿವಾರಕ ಗುಣ…

Read more
ಹಾಡೆ ಬಳ್ಳಿ ಎಲೆ

ಹಾಡೆಬಳ್ಳಿಗೂ ಬಂತು ನೋಡಿ ರಾಜಯೋಗ- ಇದು ಕ್ಯಾನ್ಸರ್ ಗೆ ಔಷಧಿಯಂತೆ.

ಕೆಲವೊಮ್ಮೆ ನಮ್ಮ ಕಾಲ ಬುಡದಲ್ಲೇ ಚಿನ್ನ ಇರುತ್ತದೆ. ಅದು ನಮಗೆ ಬೇರೆಯವರು ಹೇಳದ ವಿನಹ ಗೊತ್ತೇ ಆಗುವುದಿಲ್ಲ. ಹಾಗೆಯೇ ನಮ್ಮ ಕಾಲಬುಡದಲ್ಲೇ ಇರುವ ಒಂದು ಕಳೆಯಂತಿರುವ ಹಾಡೆ ಬಳ್ಳಿಗೆ ಈಗ ಕ್ಯಾನ್ಸರ್ ನಿವಾರಕ ಗುಣ ಪಡೆದ ಬಳ್ಳಿ ಎಂಬ ಮನ್ನಣೆಗೆ ಪಾತ್ರವಾಗಿದ್ದು, ಇದಕ್ಕೆ ಪೇಟೆಂಟ್ ಸಹ ದೊರೆತಿದೆ. ಇದು ಮುಂದೆ ಭಾರೀ ಮೌಲ್ಯದ ಸಸ್ಯವಾದರೂ ಅಚ್ಚರಿ ಇಲ್ಲ. ಕರಾವಳಿ ಮಲೆನಾಡಿನಲ್ಲೆಲ್ಲಾ ಕಾಡು ಬಳ್ಳಿಯಾಗಿ ಕಾಣಸಿಗುವ ಒಂದು ಬಳ್ಳಿಗೆ ಈಗ ಕ್ಯಾನ್ಸರ್ ನಿವಾರಕ ಪಟ್ಟ ಸಿಕ್ಕಿದೆ. ಸಹಸ್ರ ಮಾನಗಳಿಂದ…

Read more
Lakshmana phala

ಲಕ್ಷ್ಮಣ ಫಲ – ಇದು ಕ್ಯಾನ್ಸರ್ ನಿವಾರಕವೇ? ಇಲ್ಲಿದೆ ವಾಸ್ತವ.

ಕೆಲವು ಹಣ್ಣು ಹಂಪಲುಗಳಲ್ಲಿ ಒಮ್ಮೊಮ್ಮೆ ಭಾರೀ ಔಷಧೀಯ ಮಹತ್ವ ಬಂದು ಅದಕ್ಕೆ ಬೆಲೆ ಬರುತ್ತದೆ. ಹಾಗೆ ನೋಡಿದರೆ  ಇಂತಹ ಔಷಧೀಯ ಗುಣದ ಹಣ್ಣು ಹಂಪಲುಗಳು, ಕಾಯಿ, ಎಲೆ ಸೊಪ್ಪುಗಳು ಎಷ್ಟು ನಮ್ಮಲ್ಲಿವೆಯೋ ಯಾರಿಗೆ ಗೊತ್ತು? ಕೆಲವು ಪ್ರಚಾರಕ್ಕೆ ಬಂದು ಕೆಲವರಿಗೆ ಅದು ಲಾಭ ಮಾಡಿಕೊಡುತ್ತವೆ. ಇಂತಹ ಹಣ್ಣುಗಳ ಸಾಲಿನಲ್ಲಿ ಬಂದ ಒಂದು ಹಣ್ಣು ಲಕ್ಷ್ಮಣ ಫಲ ಎಂಬ ಒಂದು ಹುಳಿ ಹಣ್ಣು. ಯಾರೋ ಲಕ್ಷ್ಮಣ ಫಲ ಎಂಬುದು ಭಾರೀ  ಔಷಧೀಯ ಮಹತ್ವವನ್ನು ಹೊಂದಿದೆ ಎಂದರು ಅದಕ್ಕೆ ಈಗ…

Read more
flower

ಸಾವಿರಗಟ್ಟಲೆ ಉಳಿಸುವ ಉಚಿತ ಔಷಧಿ ಸಸ್ಯ ಇದು.

ಸಾವಿರಗಟ್ಟಲೆ ಸಂದರ್ಶನ ಫೀಸ್ ಮತ್ತು ಸಾವಿರ ಲೆಕ್ಕದ ಮುಲಾಮು ಮಾತ್ರೆಗೆ ಖರ್ಚು ಮಾಡುವ ಬದಲು ಉಚಿತವಾಗಿ ಅ ಫಲವನ್ನು ಈ ಸಸ್ಯದ ಮೂಲಕ ಪಡೆಯಬಹುದು. ಇದು ಒಂದು ಸುಂದರ ಹೂ ಬಿಡುವ ಸಸ್ಯ. ಸಾಮಾನ್ಯವಾಗಿ ಹೊಳೆ ದಂಡೆ ಹಾಗೂ ರಸ್ತೆ ಬದಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ಕರಾವಳಿಯ ಜನ ಆನೆ ಸಜಂಕು ( ದೊಡ್ದ ಚಗಚೆ) ಎಂದು ಕರೆಯುತ್ತಾರೆ. ಇದು ಅಸಾಮಾನ್ಯ ಔಷಧೀಯ ಸಸ್ಯವಾಗಿದ್ದು, ಮಹತ್ವ ಗೊತ್ತಿದ್ದವರು ಇದನ್ನು ತಮ್ಮ ಹೊಲದ ಬದಿಯಲ್ಲಿ ನೆಟ್ಟು ಬೆಳೆಸಿರುತ್ತಾರೆ….

Read more
fruit

ಇದು ಆರೋಗ್ಯ ರಕ್ಷಕ ಹಣ್ಣು ಗೊತ್ತೇ?

ದಾರೆ ಹುಳಿ ಎಂದು ಸಾಮಾನ್ಯ ಆಡು ಭಾಷೆಯಲ್ಲಿ ಕರೆಯಲ್ಪಡುವ  ಈ ಹಣ್ಣು ಹುಳಿ ಮತ್ತು ಸಿಹಿ ರುಚಿಯಲ್ಲಿ  ಇರುತ್ತದೆ. ಸಾಮಾನ್ಯವಾಗಿ ಇದನ್ನು ಹಳ್ಳಿಗಳಲ್ಲಿ  ಬೆಳೆಸಿ ಅದನ್ನು ಹುಳಿಯ ಬದಲಿಗೆ  ಉಪಯೋಗ ಮಾಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ ಹಣ್ಣು.  ಬಹಳಷ್ಟು ಔಷಧೀಯ ಗುಣಗಳನ್ನು  ಹೊಂದಿದೆ.ನಾವು ಸಣ್ಣವರಿದ್ದಾಗ ಲಿಂಬೆ ಹುಳಿ ಶರಬತ್ತಿನ ಬದಲು ಇದನ್ನು ಹಿಚುಕಿ ಬೆಲ್ಲ ಹಾಕಿ ಕುಡಿಯುತ್ತಿದ್ದ ನೆನಪು ಈಗಲೂ ಇದೆ. ಸಸ್ಯ ಮೂಲ:  ಕನ್ನಡದಲ್ಲಿ ಇದನ್ನು ಕರಿಮಾದಲ,  ದಾರೆ ಹುಳಿ,  ಕಮ್ರ  ದ್ರಾಕ್ಷಿ,  ಕೊಮರಿಕೆ  ಆಂಗ್ಲ…

Read more
ಗಗನ ಚುಂಬಿ ಮದ್ದಾಲೆ ಮರ

ಮದ್ದಾಲೆ ಮರದ ಚೆಕ್ಕೆ ತಿನ್ನಿ- ಆರೋಗ್ಯವಾಗಿರುತ್ತೀರಿ.

ಆಷಾಢ ಅಮವಾಸ್ಯೆಯ ದಿನ ಮದ್ದಾಲೆ ಮರದ ಬುಡಕ್ಕೆ ಬೆಳಗ್ಗಿನ ಜಾವದಲ್ಲಿ ಹೋಗಿ ಕತ್ತಿ ಇತ್ಯಾದಿ ಆಯುಧಗಳ ಸಹಾಯವಿಲ್ಲದೇ ಕಲ್ಲಿನಲ್ಲಿ ಮರದ ತೊಗಟೆಯನ್ನು ಜಜ್ಜಿ ತೆಗೆದು ಚೂರು ಚೆಕ್ಕೆಯನ್ನು ಜಗಿದು ಸೇವಿಸುವುದು ತುಳು ನಾಡಿನಲ್ಲಿ ಪ್ರತೀತಿ. ಈ ಮರದ ತೊಗಟೆಯ ರಸಕ್ಕೆ ಅನಾರೋಗ್ಯ ನಿವಾರಣೆ ಶಕ್ತಿ ಇದೆ. ಜೊತೆಗೆ ಈ ಮರವನ್ನು ಪೂಜನೀಯವಾಗಿಯೂ ಕಾಣಲಾಗುತ್ತದೆ. ಮದ್ದಾಲೆಗೆ ಇದೆ ದೈವಿಕತೆ:  ಪೆರಿಯಾಕುಳು ಎಂಬ ಯಮಳ ವೀರರು ಬೈಲಬೀಡು ಬಳಿಯ ಮದ್ದಾಲೆ ಅಥವಾ  ಪಾಲೆ ಮರದ ಬುಡದಲ್ಲಿ ಮಾಯವಾದರು ಎಂಬ ಐತಿಹ್ಯವಿದೆ….

Read more
error: Content is protected !!