Root System of Areca Nut Plants

Root System of Areca Nut Plants

Farmer who grows areca nut, he must know its root system and its functions. The areca nut plant (Areca catechu), a vital plantation crop in tropical regions, especially in India, exhibits a typical monocotyledonous fibrous root system. The root system of areca nut is crucial for water and nutrient absorption, physical support, and overall plant…

Read more
ಅಡಿಕೆ ಸಸಿ ನೆಡುವಾಗ ಹೀಗೆ ಮಾಡಿದರೆ ಚೆನ್ನಾಗಿ ಬೆಳೆಯುತ್ತದೆ.

ಅಡಿಕೆ ಸಸಿ ನೆಡುವಾಗ ಹೀಗೆ ಮಾಡಿದರೆ ಚೆನ್ನಾಗಿ ಬೆಳೆಯುತ್ತದೆ.

 ಇನ್ನೇನು ಆಷಾಢ  ಕಳೆದ ತಕ್ಷಣ ಅಡಿಕೆ ಸಸಿ ನೆಡುವವರು ನೆಡಲು ಪ್ರಾರಂಭಿಸುತ್ತಾರೆ. ನೆಡುವಾಗ ಸರಿಯಾಗಿ ನೆಟ್ಟರೆ ಮಾತ್ರ ಪ್ರಾರಂಭಿಕ ಹಂತದಲ್ಲೇ ಯೋಗ್ಯ ಬೆಳವಣಿಗೆಯನ್ನು  ಹೊಂದಲು ಸಾಧ್ಯ. ತೆಂಗು ಅಡಿಕೆ ಯಾವುದೇ ಸಸಿ ಇರಲಿ, ಮೊದಲ ವರ್ಷಗಳಲ್ಲಿ (Innitial growth) ತಮ್ಮ ಸಧೃಢ ಬೆಳವಣಿಗೆಯನ್ನು ಹೊಂದಿದರೆ, ಅದು ಮುಂದೆ ಉತ್ತಮ ಫಲ ಕೊಡುತ್ತದೆ. ಹಾಗಾದರೆ ಸಸಿ ಹೇಗೆ ನೆಡಬೇಕು ನೋಡೋಣ. ಅಡಿಕೆ , ತೆಂಗು, ತಾಳೆ  ಇವೆಲ್ಲಾ ಏಕದಳ ಸಸ್ಯಗಳು. ಇವುಗಳ ಬೇರು ಹರಡುವ ಕ್ರಮ ದ್ವಿದಳ ಸಸ್ಯಗಳಿಗಿಂತ…

Read more
ಅಡಿಕೆಗೆ ಹೀಗೆ ಗೊಬ್ಬರ ಕೊಡಿ- ದುಪ್ಪಟ್ಟು ಇಳುವರಿ ಪಡೆಯಿರಿ.

ಅಡಿಕೆಗೆ ಹೀಗೆ ಗೊಬ್ಬರ ಕೊಡಿ- ದುಪ್ಪಟ್ಟು ಇಳುವರಿ ಪಡೆಯಿರಿ.

ನಾವೆಲ್ಲಾ ಬೆಳೆಸುವ ಅಡಿಕೆ – ತೆಂಗು ಬೆಳೆಗಳಿಗೆ ವರ್ಷಕ್ಕೆ ನಾಲ್ಕು ಸಲ ಪೋಷಕಾಂಶಗಳನ್ನು ಕೊಡುವುದರಿಂದ ಉತ್ತಮ ಫಸಲು ಪಡೆಯಬಹುದು. ಶಿಫಾರಸಿಗಿಂತ 50% ಹೆಚ್ಚು ಕೊಡುವುದರಿಂದ ಮುಂದಿನ ವರ್ಷದ ಫಸಲು ಸಹ ಚೆನ್ನಾಗಿರುತ್ತದೆ ಆಗುವುದಿಲ್ಲ.ಅದು ರಾಸಾಯನಿಕವೇ ಇರಲಿ, ಸಾವಯವವೇ ಇರಲಿ, ಬೆಳೆಗಳ  ಹಸಿವಿಗೆ ಅನುಗುಣವಾಗಿ ಕೊಡುವುದು ತುಂಬಾ ಪರಿಣಾಮಕಾರಿ. ಅಡಿಕೆ ,ತೆಂಗಿನ ಬೆಳೆಗಳಿಗೆ ಸಾಮಾನ್ಯವಾಗಿ ಮೊದಲ ಕಂತು ಗೊಬ್ಬರವನ್ನು ಮಳೆಗಾಲ ಪ್ರಾರಂಭದ ಸಮಯದಲ್ಲಿ ಕೊಡುವುದು ವಾಡಿಕೆ. ನಂತರದ ಕಂತನ್ನು ಮಳೆ ಅವಲಂಭಿಸಿ ಅಕ್ಟೋಬರ್ ತಿಂಗಳ ಒಳಗೆ ಕೊಡಬೇಕು.  ಅಡಿಕೆಗೆ…

Read more
ಸರಳವಾಗಿ ಬೋರ್ಡೋ ದ್ರಾವಣ ತಯಾರಿಸುವ ವಿಧಾನ

ಸರಳವಾಗಿ ಬೋರ್ಡೋ ದ್ರಾವಣ (Bordeaux) ತಯಾರಿಸುವ ವಿಧಾನ

ಬೋರ್ಡೋ ದ್ರಾವಣ  ತಯಾರಿಕೆ ಎಂಬುದು ಅತ್ಯಂತ ಸರಳ ವಿಧಾನ. ಆದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪಾಕ ಅಪಾಕವಾಗುತ್ತದೆ. ಇದು ಸಿಂಪರಣೆಗೆ ಕಿರಿ ಕಿರಿ ಉಂಟು ಮಾಡುತ್ತದೆ. ಕೊಳೆ ಉಂಟುಮಾಡುವ ರೋಗಾಣುಗಳಿಗೂ ಇದು ಪರಿಣಾಮಕಾರಿಯಾಗಲಾರದು. ಹಾಗಾಗಿ ಕ್ರಮವನ್ನು ಸರಿಯಾಗಿ ತಿಳಿದುಕೊಂಡು ಮಾಡಿದರೆ ಪಾಕ ಸರಿಯಾಗಿರುತ್ತದೆ. ಮೈಲುತುತ್ತೆ ಮತ್ತು ಸುಣ್ಣದ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಹೆಸರು. ಶೇ. 1 ರ ದ್ರಾವಣ ಎಂದರೆ 1000 ಗ್ರಾಂ ತಾಮ್ರದ ಸಲ್ಫೇಟ್ ಅನ್ನು 100 ಲೀ. ನೀರಿನಲ್ಲಿ ದ್ರವೀಕರಿಸುವುದು. ಮೈಲುತುತ್ತೆ…

Read more
ಕೊಕ್ಕೋ ದಲ್ಲಿ ಒಳ್ಳೆಯ ತಳಿ ಆಯ್ಕೆ ಹೇಗೆ?.

ಕೊಕ್ಕೋ ದಲ್ಲಿ ಒಳ್ಳೆಯ ತಳಿಆಯ್ಕೆ ಹೇಗೆ?.

ಗುಣಮಟ್ಟದ ಕೊಕ್ಕೋ ಬೀಜಕ್ಕೆ ಒಳ್ಳೆಯ ತಳಿಆಯ್ಕೆ ಅಗತ್ಯ. ಒಟ್ಟಾರೆ ಮಾಡಿದರೆ  ಅನುಕೂಲ ಇಲ್ಲ. ಅನುತ್ಪಾದಕ ಸಸ್ಯ, ಪೊಳ್ಳು ಬೀಜ ಇದರ ತೊಂದರೆ. ಬೀಜ ತೂಕ ಇರಬೇಕು. ಕೋಡಿನಲ್ಲಿ ತುಂಬಾ ಬೀಜ ಇರಬೇಕು. ಇಂತಹ ತಳಿ ಒಳ್ಳೆಯದು. ನಮ್ಮ ತೋಟದಲ್ಲಿ  ಬೆಳೆಯುವ ಕೊಕ್ಕೋ ಮೂಲತಳಿಯಲ್ಲಿ ಈಗ ಸಾಕಷ್ಟು ಬದಲಾವಣೆ ನೈಸರ್ಗಿಕವಾಗಿ ಆಗಿದೆ, ಬಣ್ಣಗಳಲ್ಲಿ ವೆತ್ಯಾಸವಾಗಿದೆ. ಎಲ್ಲಾ ಸಸಿಯ  ಕೋಡುಗಳೂ ಏಕ ಪ್ರಕಾರ ಇರುವುದಿಲ್ಲ. ಕೆಲವು ಪೊಳ್ಳು ಕಾಯಿಗಳನ್ನೇ ಬಿಡುವಂತದ್ದೂ ಇದೆ. ಇದು ತಳಿ ಮಿಶ್ರಣದಿಂದ ಆಗಿದೆ ಎನ್ನಬಹುದು. ಇದೆಲ್ಲವೂ…

Read more
ಕೊಕ್ಕೋ ಭರವಸೆಯ ಹೈಬ್ರೀಡ್ ತಳಿಗಳು

ಕೊಕ್ಕೋ ದ ಭರವಸೆಯ ಹೈಬ್ರೀಡ್ ತಳಿಗಳು.

ಅಧಿಕ ಇಳುವರಿ ನೀಡಬಲ್ಲ ಗುಣದ ಕೊಕ್ಕೋ ತಳಿ ಪಡೆಯಲು ಸಂಶೋಧಕರ ಶ್ರಮಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ.  ಅದರ ಫಲವೇ ಹೈಬ್ರೀಡ್ ಕೊಕ್ಕೋ ತಳಿಗಳು. ಹೊಸತಾಗಿ ಕೊಕ್ಕೊ ಬೆಳೆಸುವವರು ಇಂತಹ ಉತ್ತಮ ತಳಿ ಬೆಳೆಸುವುದು ಲಾಭದಾಯಕ. ಸಿ ಪಿ ಸಿ ಆರ್ ಐ ಕೇಂದ್ರ ವಿಟ್ಲದಲ್ಲಿ ಉತ್ತಮ ಇಳುವರಿ ಮತ್ತು ನೀರಿನ ಕೊರತೆ, ವಿವಿಧ ಹವಾಗುಣಕ್ಕನುಗುಣಕ್ಕೆ ಹೊಂದಿಕೆಯಾಗುವಂತೆ ಸುಮಾರು 5 ಸಂಕರ ತಳಿಗಳೂ ಕೊಕ್ಕೋದಲ್ಲಿ ಅಭಿವೃದ್ದಿಯಾಗಿದೆ. ಜೊತೆಗೆ ಇನ್ನೂ 2 ತಳಿಗಳು ಭರವಸೆಯ ತಳಿಗಳಾಗಿ ಕೆಲವೇ ಸಮಯದಲ್ಲಿ  ಬಿಡುಗಡೆಯಾಗುವ ಹಂತದಲ್ಲಿವೆ….

Read more
ಸುಣ್ಣ ಹೆಚ್ಚಾದ ಬೋರ್ಡೋ ದ್ರಾವಣ

ಬೋರ್ಡೋ ದ್ರಾವಣಕ್ಕೆ ಸುಣ್ಣ ಹೆಚ್ಚಾದರೆ ಏನಾಗುತ್ತದೆ?

ಬೋರ್ಡೋ ದ್ರಾವಣ ತಯಾರಿಸಲು ಬಳಸುವ ಮೂಲವಸ್ತುಗಳೆಂದರೆ  ಮೈಲುತುತ್ತೆ ಮತ್ತು ಸುಣ್ಣ. ಇವೆರಡರ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಕರೆಯುತ್ತಾರೆ. ಇಲ್ಲಿ ಸಮಪಾಕ ಎಂಬ ಒಂದು ತತ್ವ ಇದೆ. ಇದನ್ನು ಪಾಲಿಸದಿದ್ದರೆ  ಅದು ಸರಿಯಾದ ಮಿಶ್ರಣ ಆಗಲಾರದು. ಇದನ್ನು ಪ್ರತೀಯೊಬ್ಬ ರೈತರೂ ತಿಳಿದಿರಬೇಕು. ಅಡಿಕೆ ಮರದ ಕೊಳೆ ರೋಗ ನಿಯಂತ್ರಣಕ್ಕೆ ಹಾಗೆಯೇ ಇನ್ನಿತರ ಬೆಳೆಗಳ ಕೊಳೆ ರೋಗದ ಶಿಲೀಂದ್ರಗಳನ್ನು ತಡೆಯಲು ಶಿಫಾರಿತ ಪ್ರಮಾಣದ ಬೋರ್ಡೋ ದ್ರಾವಣ ಎಂದರೆ ಶೇ. 1 . ಅಂದರೆ 1 ಕಿಲೋ ಮೈಲು…

Read more
ಮಳೆಗಾಲಕ್ಕೆ ಮುಂಚೆ ಔಷಧಿ ಸಿಂಪಡಿಸಿದರೆ ಈ ರೀತಿ ಲೇಪನ ಆಗಿ ಉತ್ತಮ ರಕ್ಷಣೆ ಸಿಗುತ್ತದೆ.

ಮಳೆಗಾಲಕ್ಕೆ ಮುಂಚೆ ಔಷಧಿ  ಸಿಂಪರಣೆಯಿಂದ ಪ್ರಯೋಜನ ಏನು?

ಅಡಿಕೆ ಬೆಳೆಗಾರರು ಮಳೆಗಾಲ ಪ್ರಾರಂಭವಾದ ನಂತರ ಕೊಳೆ ಔಷಧಿ ಸಿಂಪಡಿಸಿದರೆ ಸಾಕು ಎಂದು  ಭಾವಿಸಿದ್ದರೆ ಅದು ತಪ್ಪು. ಮಳೆ ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕಿದ ತಕ್ಷಣ ಕೊಳೆ ಔಷಧಿ ಸಿಂಪರಣೆ ಮಾಡಿದರೆ ತುಂಬಾ ಪ್ರಯೋಜನ ಇದೆ.ಕೊಳೆ ರೋಗ ಬಾರದಂತೆ ರಕ್ಷಣೆ (preventive) ನೀಡುವ ಎಲ್ಲಾ ಔಷಧಿಗಳೂ ರೋಗ ಬರುವ ಮುಂಚೆ ಬಳಕೆ ಮಾಡಿದರೆ ಮಾತ್ರ ಫಲಪ್ರದವಾಗಿರುತ್ತವೆ. ಅಡಿಕೆ ಬೆಳೆಗಾರರಲ್ಲಿ ಹೆಚ್ಚಿನವರು ಸರಿಯಾಗಿ ಮಳೆ ಬಂದು ತಂಪಾದ ನಂತರ ಕೊಳೆ ರೋಗ ಬಾರದಂತೆ ತಡೆಯುವ ಬೋರ್ಡೋ ದ್ರಾವಣ ಅಥವಾ ಇನ್ಯಾವುದೋ…

Read more
ಬಾಳೆಯ ಈ ಶಿಲೀಂದ್ರ ರೋಗಕ್ಕೆ ಏನು ಪರಿಹಾರ ?

ಬಾಳೆಯ ಈ ಶಿಲೀಂದ್ರರೋಗಕ್ಕೆ ಏನು ಪರಿಹಾರ ?

ಮಳೆಗಾಲ ಪ್ರಾರಂಭವಾಗಿ ಮುಗಿಯುವ ಸಮಯಕ್ಕೆ ಬಾಳೆ ಬೆಳೆಯಲ್ಲಿ ಎಲೆ  ಹಳದಿಯಾಗುವ ಸಮಸ್ಯೆ ಎಲ್ಲೆಡೆಯೂ ಕಾಣಿಸುತ್ತದೆ. ಇದನ್ನು ಉಪಚರಿಸದೇ ಬಿಟ್ಟರೆ  ಗಿಡ ಬಾರೀ ಸೊರಗುತ್ತದೆ. ಗೊನೆಯೂ ಚೆನ್ನಾಗಿ ಬರುವುದಿಲ್ಲ. ಮಿತಿ ಮೀರಿದರೆ ಬಾಳೆ ಸಾಯುವುದೂ ಇದೆ. ಇದಕ್ಕೆ ಏನು ಉಪಚಾರ ಮಾಡಬೇಕು. ಯಾವ ಮುನ್ನೆಚ್ಚರಿಕೆ ಅಗತ್ಯ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬಾಳೆಯ ಎಲೆಗೆ ಬರುವ  ಎರಡು ಪ್ರಮುಖ ರೋಗಗಳೆಂದರೆ  ಎಲೆ ಹಳದಿಯಾಗಿ ಒಣಗುವುದು ಮತ್ತು ಎಲೆಗಳು ಗುಚ್ಚವಾಗುತ್ತಾ ಬಂದು ಸಸ್ಯ ಸತ್ತು ಹೋಗುವುದು. ಮೊದಲನೆಯ ಸಮಸ್ಯೆಗೆ…

Read more
Super potassium humate flake type.

The Role of Potassium Humate in Enhancing Horticulture Crop Performance

In the realm of sustainable agriculture and modern horticulture, Potassium Humate or humic acid has emerged as a powerful bio-stimulant and soil conditioner. Derived from humic substances—naturally occurring organic matter found in leonardite or lignite—Potassium Humate contains a rich blend of humic and fulvic acids bonded with potassium. It plays a significant role in improving…

Read more
error: Content is protected !!