ಉತ್ಕೃಷ್ಟ ಗುಣಮಟ್ಟದ ಕರಿಮೆಣಸು ಉತ್ಪಾದನೆ

ಉತ್ಕೃಷ್ಟ ಗುಣಮಟ್ಟದ ಕರಿಮೆಣಸು ಉತ್ಪಾದನೆ.

ಹೆಸರು ಕರಿಮೆಣಸು- ಕಪ್ಪಗಿದ್ದರೆ  ಮಾರುಕಟ್ಟೆಯಲ್ಲಿ ಉತ್ತಮ ಬೆಲೆ – ಬೇಡಿಕೆ. ಬೆಳೆಗಾರರು ಅದನ್ನು ಮನಬಂದಂತೆ ಸಂಸ್ಕರಣೆ  ಮಾಡಿದರೆ ಗುಣಮಟ್ಟ ಬರಲಾರದು. ಸೂಕ್ತ ಸಂಸ್ಕರಣಾ ವಿಧಾನವನ್ನು ಪಾಲಿಸಿದರೆ ಮಾತ್ರ ಗುಣಮಟ್ಟದ ಉತ್ಪನ್ನ ಪಡೆಯಬಹುದು. ಮೆಣಸಿನ ಗುಣಮಟ್ಟದ ಬಗ್ಗೆ ಹೇಳುವುದಾದರೆ ಒಂದು ಲೀ. ಹಿಡಿಯುವ ಪಾತ್ರೆಯಲ್ಲಿ  ಒಣಗಿಸಿದ ಮೆಣಸನ್ನು ಹಾಕಿ ಅದನ್ನು ತೂಗಿದಾಗ ಅದು 600  ಗ್ರಾಂ ನಷ್ಟು ತೂಗಬೇಕು. ತೇವಾಂಶ ಮಾಪಕದಲ್ಲಿ ಹಾಕಿದಾಗ ಅದರಲ್ಲಿ 10 %  ತೇವಾಂಶಕ್ಕಿಂತ ಕಡಿಮೆ ಇರಬೇಕು. ಇದಕ್ಕಿಂತ ಹೆಚ್ಚಾದರೆ ಅದು ಒಣಗಲಿಲ್ಲ ಎಂದರ್ಥ….

Read more
ಕೇರಳದವರ ಶುಂಠಿ ನಾಟಿ ವಿಧಾನ

ಕೇರಳದವರ ಶುಂಠಿ ನಾಟಿ ವಿಧಾನ.

ಕೇರಳದವರು ಶುಂಠಿ ಬೇಸಾಯದಲ್ಲಿ ಲಾಭ ಮಾಡಿಕೊಳ್ಳುತ್ತಾರೆ ನಮಗೆ ಯಾಕೆ ಆಗುವುದಿಲ್ಲ. ಇಲ್ಲಿದೆ ಕೇರಳದವರು ನಾಟಿ ಮಾಡುವ ಕ್ರಮ. ಈಗಾಗಲೇ ಶುಂಠಿ ಬೆಳೆಯಲಾಗುವ ಪ್ರದೇಶಗಳಲ್ಲಿ  ನಾಟಿ ಕೆಲಸ ಪ್ರಾರಂಭವಾಗಿದೆ. ಬೇಗ ನಾಟಿ ಮಾಡಿದರೆ  ಎರಡು – ಮೂರು ತಿಂಗಳು ಸ್ವಲ್ಪ ನೀರಾವರಿ, ನಂತರ ಮಳೆಗಾಲ ಹೀಗೆ ಗಡ್ಡೆ ಬೆಳವಣಿಗೆ  ಉತ್ತಮವಾಗಿ ಲಭವಾಗುತ್ತದೆ ಎನ್ನುತ್ತಾರೆ ಶಿಕಾರೀ ಪುರದ ಶುಂಠಿ ಬೆಳೆಗಾರ ಸಾಜೂ ಜೋಸ್. ಕುಂಭ ಮಾಸ ಪ್ರಾರಂಭವಾಗುವಾಗ ಗಡ್ಡೆ ಗೆಣಸು ನಾಟಿ ನಾಟಿ ಮಾಡುವುದು ಸಾಂಪ್ರದಾಯಿಕವಾದ ಸೂಕ್ತ ಕಾಲ. ಕೇರಳದವರು ಯಾವ…

Read more
ಮೆಣಸಿನ ಬಳ್ಳಿಯ ವಿಹಂಗಮ ನೊಟ

ವಿಯೆಟ್ನಾಂ ಮೀರಿಸುವ ಕರಿಮೆಣಸು ಬೆಳೆಗಾರರು ಇವರು.

ವಿಯೆಟ್ನಾಂ ದೇಶದಲ್ಲಿ ಕರಿಮೆಣಸು, ಗೋಡಂಬಿ ಬೆಳೆಯನ್ನು ತೀರಾ ವಾಣಿಜ್ಯಿಕವಾಗಿ ಬೆಳೆದು ಗರಿಷ್ಟ ಇಳುವರಿ ಪಡೆಯುತ್ತಾರಂತೆ.  ಅಲ್ಲಿರುವ  ಎಲ್ಲಾ ಅನುಕೂಲಗಳು ನಮಲ್ಲೂ ಇದ್ದಿದ್ದರೆ  ನಮ್ಮ ರೈತರೂ ಅವರನ್ನು ಮೀರಿಸುತ್ತಿದ್ದರು. ಆದರೂ ನಮ್ಮ ರೈತರು ಹಿಂದೆ ಬಿದ್ದಿಲ್ಲ. ಅಂದು -ಇಂದು: ಹಿಂದೆ ನಮಗೆ ನಮ್ಮ ಊರು, ಹೆಚ್ಚೆಂದರೆ ರಾಜ್ಯ , ಹೊರಗಡೆಯ ಪರಿಚಯ ಇರಲಿಲ್ಲ. ಹೆಚ್ಚೇಕೆ ಬೆಂಗಳೂರಿಗೆ ಹೋಗಿ  ಎನಾದರೂ ತಿಳಿದುಕೊಳ್ಳುವುದೂ ಸಹ ಕಷ್ಟವಿತ್ತು. ಸ್ಥಳೀಯ  ಬೆಳೆ ಮಾಹಿತಿಗಳಲ್ಲೇ ಕೃಷಿ ಮಾಡುತ್ತಿದ್ದೆವು. ಕೃಷಿ ವಿಜ್ಞಾನ, ತಂತ್ರಜ್ಞಾನಗಳು ಇದ್ದವಾದರೂ ಅದನ್ನು ಪಡೆದುಕೊಳ್ಳಲು…

Read more
pepper raw

ಕರಿಮೆಣಸಿನ ಈ ವಿಶೇಷ ಗೊತ್ತೇ..?!

ಜನ ಸ್ಲಿಂ ಆಗಬೇಕು ಎಂದು ಜಿಮ್ ಗೆ ಹೋಗುತ್ತಾರೆ. ಓಡುತ್ತಾರೆ. ವ್ಯಾಯಾಮ ಮಾಡುತ್ತಾರೆ. ದುಬಾರಿ ಬೆಲೆ ತೆತ್ತು ಯಾವ್ಯಾವುದೋ ಔಷಧಿ ಬಳಕೆ ಮಾಡುತ್ತಾರೆ. ಆದರೆ ಅದಕ್ಕಿಂತೆಲ್ಲಾ ಸುಲಭವಾಗಿ ತ್ವರಿತವಾಗಿ ದೇಹ ಸ್ಲಿಂ ಆಗಬೇಕಿದ್ದರೆ  ದಿನಾ 5-10  ಕಾಳು ಕರಿಮೆಣಸು  ತಿನ್ನಿ. ಸ್ಲಿಂ ಗಾಗಿ- ಜಿಮ್ ಮಾಡಿ  ದೇಹಾರೋಗ್ಯ ಕೆಡಿಸಿಕೊಳ್ಳಬೇಕಾಗಿಲ್ಲ. ಏನಪ್ಪಾ ಕರಿಮೆಣಸು , ಇದರಲ್ಲೇನಿದೆ ಎನ್ನುತ್ತೀರಾ? ಖಂಡಿತಾ ನೀವು ತಿಳಿದುಕೊಂಡದ್ದು ತುಂಬಾ ಕಡಿಮೆ. ನಮ್ಮ ಪೂರ್ವಜರಿಂದ ಲಗಾಯ್ತು ಇದನ್ನು ಬಹು ಔಷಧಿಯಾಗಿ ಬಳಕೆ ಮಾಡುತ್ತಾ ಬಂದಿದ್ದಾರೆ. ಬೆಳಗ್ಗೆದ್ದು…

Read more
ಜಾಯಿ ಕಾಯಿ ಫಲ

ಇದು ಅಡಿಕೆಗಿಂತಲೂ ಲಾಭದ ಮಿಶ್ರ ಬೆಳೆ

ನೂರು ವರ್ಷಕ್ಕೂಹೆಚ್ಚು ಬದುಕಬಲ್ಲುದು. ಈ ಅವಧಿಯುದ್ದಕ್ಕೂ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಿಸಿಕೊಡುತ್ತಾ ಇರುವ  ಯಾವ  ಮರಮಟ್ಟೂ ಇಲ್ಲ. ಅದು ಜಾಯೀ ವೃಕ್ಷ ಮಾತ್ರ. ಅದಕ್ಕೇ ಕೇರಳದ ಜನ ತಮ್ಮ ಮನೆಮುಂದೆ ಒಂದಷ್ಟು ಸಸಿ ಬೆಳೆಸಿ ಕಲ್ಪವೃಕ್ಷ  ಇದು ಎಂದು ಪೋಷಿಸುವುದು. ಕೇರಳದಾದ್ಯಂತ ಎಲ್ಲೆಲ್ಲಿ ಕಂಡರೂ ಜಾಯೀ ಕಾಯಿ ಮರಗಳು. ಯಾಕಪ್ಪಾ  ಇವರು ಮನೆ  ಮುಂದೆ ಇಂತಹ ದೊಡ್ಡ ಮರಮಟ್ಟು  ಬೆಳೆಸಿದ್ದಾರೆ  ಎನ್ನುತ್ತೀರಾ?  ಇದರಲ್ಲಿದೆ  ಭಾರೀ ಆದಾಯ. ಬರೇ ಕೇರಳ ಮಾತ್ರವಲ್ಲ. ಕರ್ನಾಟಕದಲ್ಲೂ ಕೆಲವು ರೈತರು ಸದ್ದಿಲ್ಲದೆ ಇದನ್ನು…

Read more
error: Content is protected !!