ಮಾರಾಟಕ್ಕೆ ಬಂದ ಹಸಿ ಅಡಿಕೆ

ರೋಗದಲ್ಲಿ ಉದುರಿ ಬಿದ್ದ ಅಡಿಕೆಗೂ ಬೆಲೆ –ಬೇಡಿಕೆ.

ರೋಗದ ಅಡಿಕೆ, ಬಿದ್ದ ಅಡಿಕೆಯನ್ನು ಹೆಕ್ಕಿದರೆ ಅದನ್ನು ಏನು ಮಾಡುವುದು ಎಂದು ಅದನ್ನು ನಾವು  ಅಲ್ಲೇ ಬಿಡುತ್ತೇವೆ. ಇದಕ್ಕೆ ಬೆಲೆ ಇದೆ, ಕೊಳ್ಳುವವರು ಇದ್ದಾರೆ ಎಂದರೆ ಹೆಕ್ಕದೆ ಬಿಡುತ್ತೇವೆಯೇ? ಇಲ್ಲ. ಈ ಅಡಿಕೆಗೂ ಬೇಡಿಕೆ ಬಂದಿದೆ. ಬೆಲೆಯೂ ಇದೆ.  ಅದನ್ನು ಹೆಕ್ಕದೆ ಅಲ್ಲೇ ಉಳಿಸುವುದರಿಂದ ಹೆಚ್ಚಾಗುವ ರೋಗ ಸಾಧ್ಯತೆಯೂ ಇದರಿಂದ ಕಡಿಮೆಯಾಗುತ್ತದೆ. ಸಹಕಾರ ವ್ಯವಸ್ಥೆಯಲ್ಲಿ ದೇಶಕ್ಕೆ ಮಾದರಿಯಾದ ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ಈಗ ಎಳೆಯ ಬಿದ್ದ ಅಡಿಕೆಗೂ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ತೋಟಗಾರ್ಸ್ ಕೋ ಓಪರೇಟಿವ್ ಸೊಸೈಟ್…

Read more
ಅಡಿಕೆ ಮಾರಾಟ

ಅಡಿಕೆ ಧಾರಣೆ ಇಂದು ದಿ.27-09-2021, ಎಲ್ಲೆಲ್ಲಿ ಹೇಗಿದೆ?

ಅಡಿಕೆ ಧಾರಣೆ ಯಾಕೋ ಹಿಮ್ಮುಖ ಚಲನೆಯನ್ನು ತೋರಿಸುತ್ತಿದೆ. ಇಂದು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಖಾಸಗಿಯವರ ಉತ್ಸಾಹ ಕಡಿಮೆಯಾಗಿದೆ. ಸಹಕಾರಿಗಳು ಅದರಲ್ಲೂ ಕ್ಯಾಂಪ್ಕೋ ದರ ಕರಾವಳಿಯಲ್ಲಿ ಉತ್ತಮ ಚಾಲಿಗೆ ರೂ.50,000 ಕ್ಕೆ ಖರೀದಿ ಮಾಡಿದೆ. ಖಾಸಗಿಯವರೂ ಯಾರೂ 50,000 ಕ್ಕಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಿಲ್ಲ. ಕೆಂಪು ರಾಶಿ ಶಿರಸಿಯಲ್ಲಿ ಗರಿಷ್ಟ 51,399,  ಯಲ್ಲಾಪುರದಲ್ಲಿ, 52,500 ಕ್ಕೆ ಖರೀದಿ ನಡೆದಿದೆ. ಚಾಲಿ ಸಹ 48,498 ಅತ್ಯಧಿಕ ದರವಾಗಿರುತ್ತದೆ. ಕೆಲವು ವರ್ತಕರು ಸ್ವಲ್ಪ ಉಮೇದು ಕಡಿಮೆ ಎನ್ನುತ್ತಾರೆ. ಮತ್ತೆ ಕೆಲವರು…

Read more
ಅಧಿಕ ಮೊಳಕೆಗಳು ಇದರ ವಿಶೇಷ

ಮಂಗ ಮುಟ್ಟದ ಈ ಬಾಳೆ ಬೆಳೆದರೆ ಎಲೆ ಮಾರಾಟದಿಂದ ಲಾಭಗಳಿಸಬಹುದು.

ನಾವು ನೆಟ್ಟು ಬೆಳೆಸುವ ಎಲ್ಲಾ ತರಾವಳಿಯ ಬಾಳೆಗೂ ಒಂದಿಲ್ಲೊಂದು ದಿನ ರೋಗ ಬರಬಹುದು. ಆದರೆ ಇದಕ್ಕೆ ರೋಗ ಎಂಬುದೇ ಇಲ್ಲ. ಹಾಗೆಂದು ಇದು ಹಣ್ಣಿಗೆ ಹೊಂದುವ ಬಾಳೆ ಅಲ್ಲ. ಬಾಳೆ ಗೊನೆ ಬಿಟ್ಟರೂ ಒಳಗೆ ಬೀಜಗಳೇ ಇರುತ್ತವೆ.ಈ ಬಾಳೆ ಹಣ್ಣನ್ನು ಮಂಗ ತಿನ್ನಲಿ. ಎಲೆ ಮಾತ್ರ ನಾವು ಕೊಯ್ದು ಮಾರಾಟ ಮಾಡಬಹುದು. ಇದು ಎಲೆಗಾಗಿಯೇ ಇರುವ ಬಾಳೆ. ಬಾಳೆ ಎಲೆ ಎಂಬುದು ಪರಿಸರ  ಸ್ನೇಹೀ ಅಗತ್ಯ ವಸ್ತು. ಹೋಟೇಲುಗಳು , ಸಭೆ ಸಮಾರಂಭಗಳಲ್ಲಿ ಬಾಳೆ ಹಣ್ಣಿಗಿಂತ ಹೆಚ್ಚಿನ…

Read more
ಸಿರಸಿ ಸುಪಾರಿ ಅಡಿಕೆ

ಅಡಿಕೆ ಧಾರಣೆ ದಿನಾಂಕ: 24-09-2021

ದಿನಾಂಕ 24-09-2021 ರ ಶುಕ್ರವಾರ, ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ ಧಾರಣೆ ಚಾಲಿ ಮತ್ತು ಕೆಂಪಡಿಕೆ ದರಗಳು ಹೀಗೆ ಇವೆ. ಚಾಲಿ ಸ್ವಲ್ಪ ಹಿಂದೆ ಬರುವ ಸೂಚನೆ ಕಾಣುಸುತ್ತಿದೆ. ನಿನ್ನೆಗಿಂತ ಇಂದು  ಸಿರ್ಸಿ, ಸಿದ್ದಾಪುರ . ಯಲ್ಲಾಪುರಗಳಲ್ಲಿ ಚಾಲಿ ಕ್ವಿಂಟಾಲಿಗೆ 1000 ಹಿಂದೆ ಇದೆ. ಕರಾವಳಿಯಲ್ಲೂ ಖರೀದಿಯ ಹುರುಪು ಕಡಿಮೆಯಾಗಿಚ್ದೆ. ಖಾಸಗಿ+ ಸಹಕಾರಿಗಳು ಏಕಪ್ರಕಾರವಾಗಿ ಸಾಗುತ್ತಿವೆ. ಕೆಂಪು  ತುಂಬಾ ಹಿಂದೆ ಬರುತ್ತಿದೆ. BANTWALA, 24/09/2021, Coca, 12, 10000, 25000, 22500 BANTWALA,…

Read more
ಮಾರುಕಟ್ಟೆಗೆ ಒಯ್ಯಲು ಸಿದ್ದವಾದ ಹೂವು ಚೀಲ.

ದಿನಬಳಕೆ ವಸ್ತುಗಳ ಇಂದಿನ ಖರೀದಿ ದರ-ದಿನಾಂಕ:23-09-2021

ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದು 23-09-2021 ರಂದು ದಿನಬಳಕೆ ವಸ್ತು ಗಳಾದ ಧವಸ ಧಾನ್ಯಗಳು, ಬೇಳೆ ಕಾಳುಗಳು, ಸಾಂಬಾರ ಪದಾರ್ಥಗಳು, ತೋಟದ ಬೆಳೆಗಳು, ಎಣ್ಣೆ ಕಾಳುಗಳ ಖರೀದಿ ದರ ಹೀಗೆ ಇದೆ. ಧವಸ ಧಾನ್ಯಗಳು:                             Wheat / ಗೋಧಿ: ಕನಿಷ್ಟ ದರ  – ಗರಿಷ್ಟ ದರ Mexican / ಮೆಕ್ಸಿಕನ್ , 1950, 1985 Sona / ಸೋನ , 1421, 2200 Red / ಕೆಂಪು , 1360, 2600 White…

Read more
ಚಾಲಿ ಅಡಿಕೆ

ಅಡಿಕೆ ಧಾರಣೆ ದಿನಾಂಕ:23-09-2021

ದಿನಾಂಕ 23-09-2021 ರ ಗುರುವಾರ, ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಚಾಲಿ ಮತ್ತು ಕೆಂಪು ಅಡಿಕೆ ಧಾರಣೆಗಳು ಹೀಗೆ ಇವೆ. ಚಾಲಿ ಯಥಾಸ್ಥಿತಿ. ಸಿರ್ಸಿ, ಸಿದ್ದಾಪುರ . ಯಲ್ಲಾಪುರಗಳಲ್ಲಿ ಚಾಲಿ ಸ್ವಲ್ಪ ಹಿಂದೆ. ಕೆಂಪು ಇನ್ನೂ ಸ್ವಲ್ಪ ಹಿಂದೆ. ಊರು –   ದಿನಾಂಕ   –     ವಿಧ – ಅವಕ -ಕನಿಶ್ಟ -ಗರಿಷ್ಟ -ಸರಾಸರಿ ಬಂಟ್ವಾಳ: 23/09/2021, Coca, 19, 10000, 25000, 22500 ಬಂಟ್ವಾಳ: 23/09/2021, New Variety, 96, 25000, 50000, 46000 BANTWALA, 23/09/2021,…

Read more
ಚಾಲಿ ಅಡಿಕೆ

ಇಂದಿನ ಅಡಿಕೆ ಧಾರಣೆ ದಿನಾಂಕ:22-09-2021

ರಾಜ್ಯದ ವಿವಿಧ ಅಡಿಕೆ ಬೆಳೆಯಲಾಗುವ ಪ್ರದೇಶಗಳಲ್ಲಿ ಇಂದು ದಿನಾಂಕ:22-09-2021 ರಂದು ಬೇರೆ ಬೇರೆ ತರಾವಳಿಯ ಅಡಿಕೆ ಈ ದರಗಳಲ್ಲಿ ಟೆಂಡರ್ ಆಗಿ ಮಾರಾಟವಾಗಿವೆ. ಕೆಲವೇ  ಕಡೆಗಳಲ್ಲಿ ಟೆಂಡರ್ ನಡೆದಿದ್ದು, ಉಳಿದೆಡೆ ಹಿಂದಿನ ದಿನದ ದರವೇ ಆಗಿರುತ್ತದೆ. BANTWALA, 22/09/2021, Coca, 27, 10000, 25000, 22500 BANTWALA, 22/09/2021, New Variety, 44, 25000, 50000, 46000 BANTWALA, 22/09/2021, Old Variety, 4, 46000, 51500, 49000 BELTHANGADI, 21/09/2021, New Variety, 50, 24000,…

Read more
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ತೂಕ ಮತ್ತು ಮಾರಾಟ

ಕೃಷಿ ಉತ್ಪನ್ನ ಖರೀದಿ ದರಗಳು ದಿನಾಂಕ- 22-09-2021

ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ದಿನಾಂಕ 22-09-2021 ರಂದು ಕೃಷಿ ಉತ್ಪನ್ನಗಳಿಗೆ ಈ ದರ ಇತ್ತು. ಇದರಲ್ಲಿ ಧವಸ ಧಾನ್ಯಗಳು, ಬೇಳೆ ಕಾಳುಗಳು, ತರಕಾರಿ ಹಣ್ಣು ಹಂಪಲುಗಳು, ಎಣ್ಣೆ ಕಾಳುಗಳು, ತೋಟದ ಬೆಳೆಗಳು, ಸಾಂಬಾರ ಬೆಳೆಗಳು ಸೇರಿವೆ. ಧಾನ್ಯಗಳು: Wheat / ಗೋಧಿ: Mexican / ಮೆಕ್ಸಿಕನ್ , 1900, 2031 Sona / ಸೋನ , 1800, 2200 Red / ಕೆಂಪು , 1360, 2600            White / ಬಿಳಿ , 1217,…

Read more
ಹೈನುಗಾರಿಕೆಯ ಸೂಕ್ಷ್ಮಗಳನ್ನು ವಿವರಿಸುತ್ತಿರುವ ಶ್ರೀ ಪ್ರಭಾಕರ ಹೆಗ್ಡೆಯವರು

ಹೈನುಗಾರಿಕೆ ಮಾಡಬೇಕೆನ್ನುವವರು ಒಮ್ಮೆ ಇವರ ಅನುಭವವನ್ನು ಕೇಳಿ.

ಹೈನುಗಾರಿಕೆ ಎಂಬುದು ನಿತ್ಯ ಆದಾಯ ಕೊಡುವ ಕಸುಬು ಎಂದು ಕೆಲವು ಉತ್ಸಾಹಿಗಳು ಈ ಕ್ಷೇತ್ರಕ್ಕೆ ಇಳಿಯುತ್ತಾರೆ. ಹೈನುಗಾರಿಕೆ ರಂಗಕ್ಕೆ  ಪ್ರವೇಶ ಸುಲಭ. ನಿರ್ಗಮನ ಮಾತ್ರ ಬಹಳ ಕಷ್ಟ. ಹೈನುಗಾರಿಕೆಗೆ ಹೇಗೆ ಇಳಿಯಬೇಕು, ಹೇಗೆ ನಷ್ಟ ಇಲ್ಲದೆ ಇದನ್ನು ಮುಂದುವರಿಸಿಕೊಂಡು ಹೋಗಬಹುದು ಎಂಬ ಬಗ್ಗೆ ರೈತರೊಬ್ಬರ ಅನುಭವದ ಸಲಹೆಗಳು ಇವು. ನಾವೆಲ್ಲಾ ಕೆಲವು ಪತ್ರಿಕೆಗಳಲ್ಲಿ ಓದುತ್ತೇವೆ.ಸಾಪ್ಟ್ವೇರ್ ಉದ್ಯೋಗ ತ್ಯಜಿಸಿ ಹೈಟೆಕ್ ಡೈರಿ ಮಾಡಿದ ಕಥೆ.  ಹಾಗೆಯೇ ಹೈನುಗಾರಿಕೆಯ ತಜ್ಞರ ಪಟ್ಟಕ್ಕೆ ಏರಿಸಿದ ಸುದ್ದಿಯನ್ನೂ ಓದುತ್ತೇವೆ.  ಇದು ಅವರು ಹೈನುಗಾರಿಕೆಗೆ…

Read more
ಹಾಡೆ ಬಳ್ಳಿ ಎಲೆ

ಹಾಡೆಬಳ್ಳಿಗೂ ಬಂತು ನೋಡಿ ರಾಜಯೋಗ- ಇದು ಕ್ಯಾನ್ಸರ್ ಗೆ ಔಷಧಿಯಂತೆ.

ಕೆಲವೊಮ್ಮೆ ನಮ್ಮ ಕಾಲ ಬುಡದಲ್ಲೇ ಚಿನ್ನ ಇರುತ್ತದೆ. ಅದು ನಮಗೆ ಬೇರೆಯವರು ಹೇಳದ ವಿನಹ ಗೊತ್ತೇ ಆಗುವುದಿಲ್ಲ. ಹಾಗೆಯೇ ನಮ್ಮ ಕಾಲಬುಡದಲ್ಲೇ ಇರುವ ಒಂದು ಕಳೆಯಂತಿರುವ ಹಾಡೆ ಬಳ್ಳಿಗೆ ಈಗ ಕ್ಯಾನ್ಸರ್ ನಿವಾರಕ ಗುಣ ಪಡೆದ ಬಳ್ಳಿ ಎಂಬ ಮನ್ನಣೆಗೆ ಪಾತ್ರವಾಗಿದ್ದು, ಇದಕ್ಕೆ ಪೇಟೆಂಟ್ ಸಹ ದೊರೆತಿದೆ. ಇದು ಮುಂದೆ ಭಾರೀ ಮೌಲ್ಯದ ಸಸ್ಯವಾದರೂ ಅಚ್ಚರಿ ಇಲ್ಲ. ಕರಾವಳಿ ಮಲೆನಾಡಿನಲ್ಲೆಲ್ಲಾ ಕಾಡು ಬಳ್ಳಿಯಾಗಿ ಕಾಣಸಿಗುವ ಒಂದು ಬಳ್ಳಿಗೆ ಈಗ ಕ್ಯಾನ್ಸರ್ ನಿವಾರಕ ಪಟ್ಟ ಸಿಕ್ಕಿದೆ. ಸಹಸ್ರ ಮಾನಗಳಿಂದ…

Read more
error: Content is protected !!