ಚಳಿಗಾಲ –ಬೆಳೆಗಳಿಗೆ ಶಕ್ತಿ ತುಂಬುವ ಋತುಮಾನ.

ಚಳಿಗಾಲ –ಬೆಳೆಗಳಿಗೆ ಶಕ್ತಿ ತುಂಬುವ ಋತುಮಾನ.

ಮಳೆಗಾಲ- ಚಳಿಗಾಲ- ಬೇಸಿಗೆ ಕಾಲ ಈ ಮೂರು ಋತುಮಾನಗಳು ಕೃಷಿಗೆ, ಹಾಗೆಯೇ  ಎಲ್ಲಾ ಜೀವ ಜಂತುಗಳಿಗೂ ಅತ್ಯಗತ್ಯ. ಒಂದು ಕಾಲದಲ್ಲಿ ಆದ ತೊಂದರೆ ಮತ್ತೊಂದು ಕಾಲದಲ್ಲಿ  ಸರಿಯಾಗಲಿ ಇದು ಪ್ರಕೃತಿ ಮಾಡಿಕೊಂಡ ನೈಸರ್ಗಿಕ ಚಿಕಿತ್ಸೆ ಎನ್ನಬಹುದು.ನಮ್ಮ ಜೀವಾನಾಧಾರ ವೃತ್ತಿಯಾದ ಕೃಷಿಗೆ ಮೂರು ಋತುಮಾನಗಳೂ ಅತೀ ಪ್ರಾಮುಖ್ಯ. ಒಂದರಲ್ಲಿ ವ್ಯತ್ಯಾಸವಾದರೂ ಫಸಲು ವ್ಯತ್ಯಯವಾಗುತ್ತದೆ. ವಿಷೇಶವಾಗಿ ಚಳಿಗಾಲದ ಎಂಬುದು ನಮ್ಮ ಬೆಳೆಗಳಿಗೆ ವಿರಾಮದ (Rest) ಕಾಲ ಎಂದೇ ಹೇಳಬಹುದು. ವಿರಾಮ ಸಿಕ್ಕಿದಷ್ಟೂ ಅದು ಮತ್ತೆ ಚೈತನ್ಯಕ್ಕೆ ಒಳಪಡುತ್ತದೆ. ನಮ್ಮ ಕೃಷಿ…

Read more

ಮಳೆಗಾಲದ ನಂತರ ಕಳೆ ತೆಗೆಯಿರಿ – ಮಣ್ಣಿನ ರೀಚಾರ್ಜ್ ಮಾಡಿ.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವರ್ಷಕ್ಕೆ 5 ರಿಂದ 6 ತಿಂಗಳು ಮಳೆಗಾಲ. ಈ ದೀರ್ಘ ಮಳೆಯ ಸಮಯದಲ್ಲಿ ಮಣ್ಣು ನೀರಿನಿಂದ ತುಂಬಿ, ಗಾಳಿಯಿಲ್ಲದ ಸ್ಥಿತಿಯಲ್ಲಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಣ್ಣು ಅಮ್ಲೀಯವಾಗುತ್ತದೆ ಮತ್ತು ಅದರ ಸ್ವಾಭಾವಿಕ ಸಮತೋಲನ ಕಳೆದುಕೊಳ್ಳುತ್ತದೆ. ಬೇರು ಬೆಳವಣಿಗೆಗೆ ಹಾಗೂ ಪೋಷಕಾಂಶ ಲಭ್ಯತೆಗೆ ಸಹಾಯ ಮಾಡುವ ಉತ್ತಮ ಜೀವಾಣುಗಳು ನಿಷ್ಕ್ರಿಯವಾಗುತ್ತವೆ, ಆದರೆ ಹಾನಿಕಾರಕ ಜೀವಾಣುಗಳು ಹೆಚ್ಚಾಗುತ್ತವೆ. ಇದರ ಪರಿಣಾಮವಾಗಿ ರೋಗಗಳು ಹೆಚ್ಚಾಗಿ ಮಣ್ಣಿನ ಸ್ವಾಭಾವಿಕ ಫಲವತ್ತತೆ ಕುಂಠಿತಗೊಳ್ಳುತ್ತದೆ. ಮಳೆಯು ತಗ್ಗಿ ಚಳಿಗಾಲ ಆರಂಭವಾದಾಗ ತೋಟಗಳಲ್ಲಿ…

Read more
error: Content is protected !!