Root System of Areca Nut Plants

Root System of Areca Nut Plants

Farmer who grows areca nut, he must know its root system and its functions. The areca nut plant (Areca catechu), a vital plantation crop in tropical regions, especially in India, exhibits a typical monocotyledonous fibrous root system. The root system of areca nut is crucial for water and nutrient absorption, physical support, and overall plant…

Read more
ಅಡಿಕೆಗೆ ಹೀಗೆ ಗೊಬ್ಬರ ಕೊಡಿ- ದುಪ್ಪಟ್ಟು ಇಳುವರಿ ಪಡೆಯಿರಿ.

ಅಡಿಕೆಗೆ ಹೀಗೆ ಗೊಬ್ಬರ ಕೊಡಿ- ದುಪ್ಪಟ್ಟು ಇಳುವರಿ ಪಡೆಯಿರಿ.

ನಾವೆಲ್ಲಾ ಬೆಳೆಸುವ ಅಡಿಕೆ – ತೆಂಗು ಬೆಳೆಗಳಿಗೆ ವರ್ಷಕ್ಕೆ ನಾಲ್ಕು ಸಲ ಪೋಷಕಾಂಶಗಳನ್ನು ಕೊಡುವುದರಿಂದ ಉತ್ತಮ ಫಸಲು ಪಡೆಯಬಹುದು. ಶಿಫಾರಸಿಗಿಂತ 50% ಹೆಚ್ಚು ಕೊಡುವುದರಿಂದ ಮುಂದಿನ ವರ್ಷದ ಫಸಲು ಸಹ ಚೆನ್ನಾಗಿರುತ್ತದೆ ಆಗುವುದಿಲ್ಲ.ಅದು ರಾಸಾಯನಿಕವೇ ಇರಲಿ, ಸಾವಯವವೇ ಇರಲಿ, ಬೆಳೆಗಳ  ಹಸಿವಿಗೆ ಅನುಗುಣವಾಗಿ ಕೊಡುವುದು ತುಂಬಾ ಪರಿಣಾಮಕಾರಿ. ಅಡಿಕೆ ,ತೆಂಗಿನ ಬೆಳೆಗಳಿಗೆ ಸಾಮಾನ್ಯವಾಗಿ ಮೊದಲ ಕಂತು ಗೊಬ್ಬರವನ್ನು ಮಳೆಗಾಲ ಪ್ರಾರಂಭದ ಸಮಯದಲ್ಲಿ ಕೊಡುವುದು ವಾಡಿಕೆ. ನಂತರದ ಕಂತನ್ನು ಮಳೆ ಅವಲಂಭಿಸಿ ಅಕ್ಟೋಬರ್ ತಿಂಗಳ ಒಳಗೆ ಕೊಡಬೇಕು.  ಅಡಿಕೆಗೆ…

Read more
ಪೋಷಕಾಂಶಗಳ ಶಿಫಾರಸು ಮತ್ತು ಇಳುವರಿ.

ಪೋಷಕಾಂಶಗಳ ಶಿಫಾರಸು ಮತ್ತು ಇಳುವರಿ.

ರೈತರಿಗೆ ಅನುಕೂಲವಾಗುವಂತೆ  ಬೇರೆ ಬೇರೆ ಬೆಳೆಗಳಿಗೆ ಇಂತಿಷ್ಟು ಪೋಷಕಾಂಶಗಳನ್ನು ಕೊಡಬೇಕು ಎಂಬುದಾಗಿ ತಜ್ಞರು ಶಿಫಾರಸು ಮಾಡಿರುತ್ತಾರೆ. ಆ ಪ್ರಕಾರ ಕೊಟ್ಟು  ಉತ್ತಮ ಇಳುವರಿ ಪಡೆದವರಿದ್ದಾರೆ. ನಿರೀಕ್ಷೆಯ ಇಳುವರಿ ಪಡೆಯದವರೂ ಇದ್ದಾರೆ. ಶಿಫ್ಹಾರಸಿಗಿಂತ ಅಧಿಕ ಕೊಟ್ಟು ಚೆನ್ನಾಗಿ ಇಳುವರಿ ಪಡೆಯುವವರೂ ಇದ್ದಾರೆ. ಈ ಎಲ್ಲಾ ಶಿಫಾರಸನ್ನು ಪಾಲಿಸದೆ ನನಗೆ ತೋಚಿದ ರೀತಿ ಬೆಳೆ ಬೆಳೆಯುವರೂ ಇದ್ದಾರೆ. ಹಾಗಾದರೆ  ಗೊಬ್ಬರಗಳ ಶಿಫಾರಸು ಎಂದರೇನು,? ಅದು ಹೇಗೆ ಕೆಲಸ ಮಾಡುತ್ತದೆ? ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ  ಪಂಚವಾರ್ಷಿಕ ಯೋಜನೆಗಳು  ಪ್ರಾರಂಭವಾದವು….

Read more
ಅಡಿಕೆ ಬೆಳೆಗೆ ಯಾವಾಗ ಸಮಯಕ್ಕೆ ಯಾವ ಗೊಬ್ಬರ

ಅಡಿಕೆ ಬೆಳೆಗೆ ಯಾವ ಸಮಯಕ್ಕೆ ಯಾವ ಗೊಬ್ಬರ ಸೂಕ್ತ?

ಅಡಿಕೆ, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಆಯಾಯಾ ಬೆಳವಣಿಗೆ ಹಂತದಲ್ಲಿ ನಿರ್ದಿಷ್ಟ ಪೋಷಕಗಳನ್ನು ಕೊಡುವುದರಿಂದ ಫಸಲು  ಹೆಚ್ಚಾಗುತ್ತದೆ, ಫಸಲಿನ ಗುಣಮಟ್ಟವೂ ಸಹ ಉತ್ತಮವಾಗಿರುತ್ತದೆ. ಸಸ್ಯದ ಹಸುರು ಭಾಗದ  ಬೆಳವಣಿಗೆಗೆ ಅನುಕೂಲವಾಗುವ ಪೋಷಕವನ್ನು ವರ್ಷದುದ್ದಕ್ಕೂ, ಹೂವು ಬರಲು ಸಹಾಯಕವಾಗಿವ ಗೊಬ್ಬರವನ್ನು ವರ್ಷದಲ್ಲಿ ಕೆಲವೇ ತಿಂಗಳುಗಳಲ್ಲಿಯೂ, ಕಾಯಿ ಬೆಳವಣಿಗೆಗೆ ಸಹಾಯಕವಾಗುವ ಪೋಷಕವನ್ನು ವರ್ಷದುದ್ದಕ್ಕೂ ಕೊಡುತ್ತಾ ಇದ್ದರೆ ಫಲಿತಾಂಶ ಉತ್ತಮವಾಗಿರುತ್ತದೆ. ಅಡಿಕೆಯೊಂದೇ ಅಲ್ಲ ಎಲ್ಲಾ ಬೆಳೆಗಳಲ್ಲೂ ಅದರ ನಿರ್ದಿಷ್ಟ ಹಂತದ ಬೆಳವಣಿಗೆಗೆ ಅನುಕೂಲವಾಗುವಂತೆ ಪೊಷಕಗಳನ್ನು ಕೊಟ್ಟರೆ ಅದರ ಫಲವೇ ಭಿನ್ನವಾಗಿರುತ್ತದೆ. ಈ…

Read more
ಹೊಲಕ್ಕೆ ಯೂರಿಯಾ ಎಸೆಯುತ್ತಿರುವ ರೈತ

ಯೂರಿಯಾ ಗೊಬ್ಬರ –ಖರೀದಿ ಇನ್ನು ಕಷ್ಟವಾಗಲಿದೆ!

ರೈತರ ಬೆಳೆ ಪೋಷಣೆಗೆ ಬೇಕಾಗುವ ರಾಸಾಯನಿಕ ಗೊಬ್ಬರಗಳಿಗೆ ಭಾರತ ಸರಕಾರ ಸಬ್ಸಿಡಿ ನೀಡುತ್ತದೆ. ಆದ ಕಾರಣ ಅದು ನಮಗೆ ಮಿತ ದರದಲ್ಲಿ ಲಭ್ಯವಾಗುತ್ತದೆ. ಈ ಸಬ್ಸಿಡಿ  ದುರುಪಯೋಗವಾಗುತ್ತಿದೆ. ಮನಬಂದಂತೆ ಯೂರಿಯಾ ಗೊಬ್ಬರ ಖರೀದಿ ಮಾಡಿ, ಅದನ್ನು ಬೇರೆ ಉದ್ದೇಶಗಳಿಗೂ ಬಳಕೆ ಮಾಡುತ್ತಾರೆ ಎಂಬ ಕಾರಣಕ್ಕೆ ಇನ್ನು ಆಯಾ ಹಂಗಾಮಿನಲ್ಲಿ ಮಾತ್ರ ನಿಗದಿಪಡಿಸಿದ ಪ್ರಮಾಣದ ಗೊಬ್ಬರ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ನಿಬಂಧನೆ ಜ್ಯಾರಿಯಾಗಿ ಎರಡು ವರ್ಷಗಳೇ ಆಗಿದ್ದರೂ ಈಗ ಎಲ್ಲಾ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳವರೂ ಇದನ್ನು ಕಡ್ದಾಯವಾಗಿ…

Read more
error: Content is protected !!