ಸರಳವಾಗಿ ಬೋರ್ಡೋ ದ್ರಾವಣ ತಯಾರಿಸುವ ವಿಧಾನ

ಸರಳವಾಗಿ ಬೋರ್ಡೋ ದ್ರಾವಣ (Bordeaux) ತಯಾರಿಸುವ ವಿಧಾನ

ಬೋರ್ಡೋ ದ್ರಾವಣ  ತಯಾರಿಕೆ ಎಂಬುದು ಅತ್ಯಂತ ಸರಳ ವಿಧಾನ. ಆದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪಾಕ ಅಪಾಕವಾಗುತ್ತದೆ. ಇದು ಸಿಂಪರಣೆಗೆ ಕಿರಿ ಕಿರಿ ಉಂಟು ಮಾಡುತ್ತದೆ. ಕೊಳೆ ಉಂಟುಮಾಡುವ ರೋಗಾಣುಗಳಿಗೂ ಇದು ಪರಿಣಾಮಕಾರಿಯಾಗಲಾರದು. ಹಾಗಾಗಿ ಕ್ರಮವನ್ನು ಸರಿಯಾಗಿ ತಿಳಿದುಕೊಂಡು ಮಾಡಿದರೆ ಪಾಕ ಸರಿಯಾಗಿರುತ್ತದೆ. ಮೈಲುತುತ್ತೆ ಮತ್ತು ಸುಣ್ಣದ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಹೆಸರು. ಶೇ. 1 ರ ದ್ರಾವಣ ಎಂದರೆ 1000 ಗ್ರಾಂ ತಾಮ್ರದ ಸಲ್ಫೇಟ್ ಅನ್ನು 100 ಲೀ. ನೀರಿನಲ್ಲಿ ದ್ರವೀಕರಿಸುವುದು. ಮೈಲುತುತ್ತೆ…

Read more
ಮಾನವ ಮೂತ್ರ – ಶಿಲೀಂದ್ರ ನಾಶಕ ಮತ್ತು ಗೊಬ್ಬರವೂ

ಮಾನವ ಮೂತ್ರ – ಶಿಲೀಂದ್ರ ನಾಶಕ ಮತ್ತು ಗೊಬ್ಬರವೂ.

ಮಾನವ ಮೂತ್ರ ಎಂಬುದು  ಅತ್ಯಂತ ಶ್ರೇಷ್ಟ  ಪೋಷಕಾಂಶ  ಮತ್ತು ಶಿಲೀಂದ್ರ ನಾಶಕ. ಅದೇ ರೀತಿ ಮಾನವ ಮಲಕ್ಕೆ ಚಿನ್ನದ ಗೊಬ್ಬರ ಎಂದೇ ಹೆಸರು. ಎರಡನೆಯದನ್ನು  ಉಪಯೋಗ ಮಾಡುವುದು ನಾಗರೀಕ ಸಮಾಜಕ್ಕೆ ಸೂಕ್ತವಲ್ಲ. ಆದರೆ  ಮಾನವ ಮೂತ್ರವನ್ನು ಸಂಸ್ಕರಿಸಿ ಅಥವಾ ತಾಜಾವಾಗಿ ಬಳಕೆ ಮಾಡಬಹುದು.    ಮಾನವ ಎಲ್ಲಾ ಪ್ರಾಣಿಗಳಿಗಿಂತ ಉತ್ಕೃಷ್ಟ ಆಹಾರವನ್ನು ತಿನ್ನುವವ. ಆದ ಕಾರಣ ಅವನು ಮಾಡುವ ತ್ಯಾಜ್ಯಗಳಲ್ಲಿ ಅಷ್ಟೇ ಉತ್ಕೃಷ್ಟ ಸತ್ವಾಂಶಗಳು ಇರುತ್ತದೆ. ಹಿಂದೆ  ಬಯಲು ಮಲ, ಮೂತ್ರ ವಿಸರ್ಜನೆ ಚಾಲ್ತಿಯಲ್ಲಿತ್ತು. ಆಗ ಸಸ್ಯ…

Read more
ಮಳೆಗಾಲಕ್ಕೆ ಮುಂಚೆ ಔಷಧಿ ಸಿಂಪಡಿಸಿದರೆ ಈ ರೀತಿ ಲೇಪನ ಆಗಿ ಉತ್ತಮ ರಕ್ಷಣೆ ಸಿಗುತ್ತದೆ.

ಮಳೆಗಾಲಕ್ಕೆ ಮುಂಚೆ ಔಷಧಿ  ಸಿಂಪರಣೆಯಿಂದ ಪ್ರಯೋಜನ ಏನು?

ಅಡಿಕೆ ಬೆಳೆಗಾರರು ಮಳೆಗಾಲ ಪ್ರಾರಂಭವಾದ ನಂತರ ಕೊಳೆ ಔಷಧಿ ಸಿಂಪಡಿಸಿದರೆ ಸಾಕು ಎಂದು  ಭಾವಿಸಿದ್ದರೆ ಅದು ತಪ್ಪು. ಮಳೆ ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕಿದ ತಕ್ಷಣ ಕೊಳೆ ಔಷಧಿ ಸಿಂಪರಣೆ ಮಾಡಿದರೆ ತುಂಬಾ ಪ್ರಯೋಜನ ಇದೆ.ಕೊಳೆ ರೋಗ ಬಾರದಂತೆ ರಕ್ಷಣೆ (preventive) ನೀಡುವ ಎಲ್ಲಾ ಔಷಧಿಗಳೂ ರೋಗ ಬರುವ ಮುಂಚೆ ಬಳಕೆ ಮಾಡಿದರೆ ಮಾತ್ರ ಫಲಪ್ರದವಾಗಿರುತ್ತವೆ. ಅಡಿಕೆ ಬೆಳೆಗಾರರಲ್ಲಿ ಹೆಚ್ಚಿನವರು ಸರಿಯಾಗಿ ಮಳೆ ಬಂದು ತಂಪಾದ ನಂತರ ಕೊಳೆ ರೋಗ ಬಾರದಂತೆ ತಡೆಯುವ ಬೋರ್ಡೋ ದ್ರಾವಣ ಅಥವಾ ಇನ್ಯಾವುದೋ…

Read more
ಬಾಳೆಯ ಈ ಶಿಲೀಂದ್ರ ರೋಗಕ್ಕೆ ಏನು ಪರಿಹಾರ ?

ಬಾಳೆಯ ಈ ಶಿಲೀಂದ್ರರೋಗಕ್ಕೆ ಏನು ಪರಿಹಾರ ?

ಮಳೆಗಾಲ ಪ್ರಾರಂಭವಾಗಿ ಮುಗಿಯುವ ಸಮಯಕ್ಕೆ ಬಾಳೆ ಬೆಳೆಯಲ್ಲಿ ಎಲೆ  ಹಳದಿಯಾಗುವ ಸಮಸ್ಯೆ ಎಲ್ಲೆಡೆಯೂ ಕಾಣಿಸುತ್ತದೆ. ಇದನ್ನು ಉಪಚರಿಸದೇ ಬಿಟ್ಟರೆ  ಗಿಡ ಬಾರೀ ಸೊರಗುತ್ತದೆ. ಗೊನೆಯೂ ಚೆನ್ನಾಗಿ ಬರುವುದಿಲ್ಲ. ಮಿತಿ ಮೀರಿದರೆ ಬಾಳೆ ಸಾಯುವುದೂ ಇದೆ. ಇದಕ್ಕೆ ಏನು ಉಪಚಾರ ಮಾಡಬೇಕು. ಯಾವ ಮುನ್ನೆಚ್ಚರಿಕೆ ಅಗತ್ಯ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬಾಳೆಯ ಎಲೆಗೆ ಬರುವ  ಎರಡು ಪ್ರಮುಖ ರೋಗಗಳೆಂದರೆ  ಎಲೆ ಹಳದಿಯಾಗಿ ಒಣಗುವುದು ಮತ್ತು ಎಲೆಗಳು ಗುಚ್ಚವಾಗುತ್ತಾ ಬಂದು ಸಸ್ಯ ಸತ್ತು ಹೋಗುವುದು. ಮೊದಲನೆಯ ಸಮಸ್ಯೆಗೆ…

Read more
ಔಷಧಿ ಸಿಂಪರಣೆ ಮಾಡುವ ಸರಿಯಾದ ವಿಧಾನ.

 ಔಷಧಿ ಸಿಂಪರಣೆ ಮಾಡುವ ಸರಿಯಾದ ವಿಧಾನ.

ಭೆಳೆ ಸಂರಕ್ಷಣೆಗೆ ಔಷಧಿ ಸಿಂಪರಣೆ ಅನಿವಾರ್ಯ.ರೈತರು ಅವರವರು ಬೆಳೆಸುವ ಬೆಳೆಗೆ ಕೀಟಕ್ಕೆ ಕೀಟನಾಶಕವನ್ನೂ ರೋಗಕ್ಕೆ ರೋಗನಾಶವನ್ನೂ ಸಿಂಪರಣೆ ಮಾಡುತ್ತಾರೆ. ಆದರೆ ಹೆಚ್ಚಿನವರು ಸಿಂಪರಣೆ ವಿಚಾರದಲ್ಲಿ  ಸ್ವಲ್ಪ ಅಜಾಗರೂಕತೆ ಅಥವಾ ಅನಾವ್ಯಯವನ್ನು ಮಾಡುತ್ತಾರೆ.  ಸಮರ್ಪಕ  ಸಿಂಪರಣಾ ವಿಧಾನವನ್ನು ಪಾಲಿಸಿದರೆ ಖರ್ಚೂ ಉಳಿತಾಯ. ಪರಿಸರಕ್ಕೂ ಕಡಿಮೆ. ಸುಮಾರು ವರ್ಷಕ್ಕೆ ಹಿಂದೆ ಒಮ್ಮೆ ಉಡುಪಿಯ ಮಲ್ಲಿಗೆ ಬೆಳೆಯುವ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ಮಲ್ಲಿಗೆ ಬೆಳೆಯುವ ಕೆಲವರು ಔಷಧಿ ಸಿಂಪಡಿಸುವ ಕ್ರಮವನ್ನು ಕೇಳಿದಾಗ ಆಶ್ಚರ್ಯವಾಯಿತು. ಅಂಗಡಿಯವರು ಕೊಟ್ಟ ಕೀಟನಾಶಕ ಅಥವಾ ರೋಗನಾಶಕವನ್ನು ತಂದು…

Read more
error: Content is protected !!