ಹಸಿಸೊಪ್ಪು ಮಣ್ಣಿಗೆ ಹಾಕುವುದರ ಪ್ರಯೋಜನ ಏನು?.

ಹಸಿಸೊಪ್ಪು ಮಣ್ಣಿಗೆ ಹಾಕುವುದರ ಪ್ರಯೋಜನ ಏನು?.

ಮಣ್ಣಿನ ಫಲವತ್ತತೆ ಹೆಚ್ಚಲು ನಿರಂತರವಾಗಿ  ಹಸಿಸೊಪ್ಪು, ತರಗೆಲೆ ಮುಂತಾದ ಸಾವಯವ ವಸ್ತುಗಳನ್ನು ಸೇರಿಸುತ್ತಾ ಇರಬೇಕು. ಒಣ ತರಗೆಲೆಗಿಂತ ಹಸಿ ಸೊಪ್ಪು ಹೆಚ್ಚು ಉತ್ತಮ. ಕೃಷಿ ಮಾಡುವ ಮಣ್ಣು ಒಂದೆಡೆ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಇರುತ್ತದೆ. ಅದನ್ನು ಮರುಪೂರಣ ಮಾಡಲು ಸಾವಯವ ವಸ್ತುಗಳನ್ನು ಸೇರಿಸುತ್ತಾ ಇರಬೇಕು. ಎಲ್ಲದಕ್ಕಿಂತ ಅಗ್ಗದ ಉತ್ತಮ ಸ್ಥೂಲ (Bulk)ಸಾವಯವ ವಸ್ತು ಸೊಪ್ಪು, ತರಗೆಲೆ ಮತ್ತು ಬೆಳೆ ತ್ಯಾಜ್ಯಗಳು. ಕೃಷಿಕರಾದ ನಾವೆಲ್ಲಾ ಮಣ್ಣು ಹೇಗೆ  ರಚನೆಯಾಯಿತು ಎಂಬುದರ ಬಗ್ಗೆ ತಿಳಿಯಬೇಕು. ಗಡಸು, ಮೆದು ಶಿಲೆಗಳು ಬಿಸಿಲು, ಮಳೆ,ಗಾಳಿ…

Read more
ಹೊಲದಲ್ಲಿ ಯಾಕೆ ಅಣಬೆ ಯಾಕೆ ಬೆಳೆಯುತ್ತದೆ? ಅದರಿಂದ ಕೃಷಿಗೆ ಲಾಭ ಏನು?

ಹೊಲದಲ್ಲಿ ಅಣಬೆ ಯಾಕೆ ಬೆಳೆಯುತ್ತದೆ?  ಕೃಷಿಗೆ ಇದರ ಲಾಭ ಏನು?

ನಾವೆಲ್ಲ ಮಳೆಗಾಲದಲ್ಲಿ ನೆಲದಲ್ಲಿ, ಮರದ ದಿಮ್ಮಿಗಳಲ್ಲಿ, ಗೊಬ್ಬರದಲ್ಲಿ ಹಾಗೆಯೇ ಎಲ್ಲಾ ನಮೂನೆಯ ಸಾವಯವ ವಸ್ತುಗಳಲ್ಲಿ ಅಣಬೆ ಬೆಳೆಯುವುದನ್ನು ಕಂಡಿದ್ದೇವೆ. ಈ ಅಣಬೆಗಳು ರೈತನಗೆ ಹೇಗೆ ಆಪ್ತ ಮಿತ್ರಗೊತ್ತೇ? ಎಲ್ಲರೂ ಎರೆಹುಳು ರೈತನ ಮಿತ್ರ ಎನ್ನುತ್ತೇವೆ. ಎರೆಹುಳುವಿಗಿಂತಲೂ  ಪ್ರಾಮುಖ್ಯವಾದ ಆಪ್ತಮಿತ್ರ ಎಂದರೆ ಅಣಬೆಗಳು. ಇವು ರೈತನ ಕೃಷಿಗೆ ಏನೆಲ್ಲಾ ನೆರವನ್ನು ನೀಡುತ್ತವೆ. ಇವುಗಳ ಅಸ್ತಿತ್ವ ಇಲ್ಲದಿದ್ದರೆ ಏನಾಗಬಹುದು ಎಂಬುದರ ಬಗ್ಗೆ ಇಲ್ಲಿ ಚರ್ಚಿಸೋಣ. ಶಿಲೀಂದ್ರಗಳು ,ಅಣಬೆಗಳು  ಏಕಕೋಶ ಮತ್ತು ಸಂಕೀರ್ಣವಾದ ಬಹುಕೋಶೀಯ ಜೀವಿಗಳು. ಇವುಗಳಲ್ಲಿ ಪತ್ತೆ ಹಚ್ಚಿದ ಜಾತಿಗಳಿಗಿಂತ…

Read more
error: Content is protected !!