Best Time for Nutrient and Fungicide Spraying.

Best Time for Nutrient and Fungicide Spraying.

In modern agriculture, foliar spraying has become a crucial practice. Farmers rely on foliar nutrient sprays to improve plant growth and apply fungicides to prevent diseases. However, the effectiveness of these sprays largely depends on when they are applied. Timing plays a vital role in nutrient absorption, pathogen control, and reducing losses. Many farmers often…

Read more
Best Time for Nutrient and Fungicide Spraying.

ಪೋಷಕ ಮತ್ತು ಶಿಲೀಂಧ್ರನಾಶಕ ಸಿಂಪರಣೆಗೆ ಸೂಕ್ತ ಸಮಯ.

ಕೃಷಿಕರು ತಾವು ಬೆಳೆಸುವ ಬೆಳೆಗಳಿಗೆ ಪೋಷಕಾಂಶ, ಶಿಲೀಂದ್ರ  ನಾಶಕ  ಹಾಗೆಯೇ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಆದರೆ ಹೆಚ್ಚಿನವರು ಅದಕ್ಕೆ ಸೂಕ್ತ ಸಮಯ ಯಾವುದು ಎಂದು ತಿಳಿದಿರುವುದಿಲ್ಲ. ಎಲ್ಲಾ ಪೋಷಕಾಂಶ, ಶಿಲೀಂದ್ರ ನಾಶಕ ಹಾಗೆಯೇ ಕೀಟನಾಶಕಗಳನ್ನು  ತಂಪಾದ ಜಾಗದಲ್ಲಿ (keep in cool place) ಇದಬೇಕು ಎಂದು ಹೇಳಿರುತ್ತಾರೆ. ಕಾರಣ ಅದರ ಕ್ರಿಯಾತ್ಮಕ ಗುಣ ಚೆನ್ನಾಗಿರಲು. ಹಾಗೆಯೇ ಸಿಂಪರಣೆಗೂ ಸಹ ತಂಪಾದ ಹವಾಮಾನ ಇದ್ದರೆ ಅದರ ಫಲಿತಾಂಶ ದುಪ್ಪಟ್ಟು. ಇಂದು ಕೃಷಿಯಲ್ಲಿ ಫೋಲಿಯರ್ ಸಿಂಪಡಣೆ, ಪತ್ರ ಸಿಂಚನ (Foliar Spray)…

Read more
ಸರಳವಾಗಿ ಬೋರ್ಡೋ ದ್ರಾವಣ ತಯಾರಿಸುವ ವಿಧಾನ

ಸರಳವಾಗಿ ಬೋರ್ಡೋ ದ್ರಾವಣ (Bordeaux) ತಯಾರಿಸುವ ವಿಧಾನ

ಬೋರ್ಡೋ ದ್ರಾವಣ  ತಯಾರಿಕೆ ಎಂಬುದು ಅತ್ಯಂತ ಸರಳ ವಿಧಾನ. ಆದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪಾಕ ಅಪಾಕವಾಗುತ್ತದೆ. ಇದು ಸಿಂಪರಣೆಗೆ ಕಿರಿ ಕಿರಿ ಉಂಟು ಮಾಡುತ್ತದೆ. ಕೊಳೆ ಉಂಟುಮಾಡುವ ರೋಗಾಣುಗಳಿಗೂ ಇದು ಪರಿಣಾಮಕಾರಿಯಾಗಲಾರದು. ಹಾಗಾಗಿ ಕ್ರಮವನ್ನು ಸರಿಯಾಗಿ ತಿಳಿದುಕೊಂಡು ಮಾಡಿದರೆ ಪಾಕ ಸರಿಯಾಗಿರುತ್ತದೆ. ಮೈಲುತುತ್ತೆ ಮತ್ತು ಸುಣ್ಣದ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಹೆಸರು. ಶೇ. 1 ರ ದ್ರಾವಣ ಎಂದರೆ 1000 ಗ್ರಾಂ ತಾಮ್ರದ ಸಲ್ಫೇಟ್ ಅನ್ನು 100 ಲೀ. ನೀರಿನಲ್ಲಿ ದ್ರವೀಕರಿಸುವುದು. ಮೈಲುತುತ್ತೆ…

Read more
ಔಷಧಿ ಸಿಂಪರಣೆ ಮಾಡುವ ಸರಿಯಾದ ವಿಧಾನ.

 ಔಷಧಿ ಸಿಂಪರಣೆ ಮಾಡುವ ಸರಿಯಾದ ವಿಧಾನ.

ಭೆಳೆ ಸಂರಕ್ಷಣೆಗೆ ಔಷಧಿ ಸಿಂಪರಣೆ ಅನಿವಾರ್ಯ.ರೈತರು ಅವರವರು ಬೆಳೆಸುವ ಬೆಳೆಗೆ ಕೀಟಕ್ಕೆ ಕೀಟನಾಶಕವನ್ನೂ ರೋಗಕ್ಕೆ ರೋಗನಾಶವನ್ನೂ ಸಿಂಪರಣೆ ಮಾಡುತ್ತಾರೆ. ಆದರೆ ಹೆಚ್ಚಿನವರು ಸಿಂಪರಣೆ ವಿಚಾರದಲ್ಲಿ  ಸ್ವಲ್ಪ ಅಜಾಗರೂಕತೆ ಅಥವಾ ಅನಾವ್ಯಯವನ್ನು ಮಾಡುತ್ತಾರೆ.  ಸಮರ್ಪಕ  ಸಿಂಪರಣಾ ವಿಧಾನವನ್ನು ಪಾಲಿಸಿದರೆ ಖರ್ಚೂ ಉಳಿತಾಯ. ಪರಿಸರಕ್ಕೂ ಕಡಿಮೆ. ಸುಮಾರು ವರ್ಷಕ್ಕೆ ಹಿಂದೆ ಒಮ್ಮೆ ಉಡುಪಿಯ ಮಲ್ಲಿಗೆ ಬೆಳೆಯುವ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ಮಲ್ಲಿಗೆ ಬೆಳೆಯುವ ಕೆಲವರು ಔಷಧಿ ಸಿಂಪಡಿಸುವ ಕ್ರಮವನ್ನು ಕೇಳಿದಾಗ ಆಶ್ಚರ್ಯವಾಯಿತು. ಅಂಗಡಿಯವರು ಕೊಟ್ಟ ಕೀಟನಾಶಕ ಅಥವಾ ರೋಗನಾಶಕವನ್ನು ತಂದು…

Read more
ಜೇಡಗಳು ಅಪಾಯಕಾರಿ ಅಲ್ಲ. ಅವು ಉಪಕಾರಿಗಳು.

ಜೇಡಗಳು ಅಪಾಯಕಾರಿ ಅಲ್ಲ. ಅವು ಉಪಕಾರಿಗಳು.

ಜೇಡಗಳು ಪ್ರಕೃತಿಯಲ್ಲಿ ಎಲ್ಲಾ ಕಡೆ ಕಂಡುಬರುವ ಕೀಟ ಜೀವಿಗಳು. ಇವುಗಳನ್ನು ರೈತನ ಮಿತ್ರ  ಎಂದೇ ಹೇಳಬಹುದು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ರಕ್ಷಣೆಯಲ್ಲಿ ಇವುಗಳ ಪಾತ್ರ ವಿಶಿಷ್ಟವಾದುದು. ಇವುಗಳನ್ನು ಬೇಟೆಗಾರ ಕೀಟಗಳು ಎಂದು ಕರೆಯಲಾಗುತ್ತದೆ. ಜೇಡಗಳನ್ನು  ಕಂಡಾಕ್ಷಣ ಅದನ್ನು ಕೊಲ್ಲುತ್ತೇವೆ. ಯಾಕೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಅವು ಕಚ್ಚುತ್ತದೆ, ಕಚ್ಚಿದರೆ ಅದು ವಿಷ ಅದಕ್ಕಾಗಿ ಅದನ್ನು ಕೊಲ್ಲಬೇಕು ಎಂಬುದಾಗಿ ಹಿರಿಯರು ಹೇಳಿದ್ದನ್ನು ಕಿರಿಯರು ಪಾಲಿಸುತ್ತಾರೆ. ಕೆಲವೇ ಕೆಲವು ಕಚ್ಚುವವುಗಳು. ಬಹುತೇಕ ಉಪದ್ರವ ಕೊಡದ ಉಪಕಾರಿಗಳು. ಇವು ನೆಲದಲ್ಲಿ…

Read more
40000 ಬಿಟ್ಟುಕೊಟ್ಟ ಮಂಗ

ಮಂಗಗಳು 40000 ಬಿಟ್ಟುಕೊಟ್ಟವು! ನೀವೂ ಹೀಗೆ ಮಾಡಬಹುದು..

ಪ್ರತೀಯೊಬ್ಬ ಕೃಷಿಕರೂ ಮಂಗಗಳ ಕಾಟದಿಂದ ತೆಂಗಿನ ಕಾಯಿ, ಕೊಕ್ಕೋ ಮುಂತಾದ ಬೆಳೆಗಳನ್ನು ಗಣನೀಯ ಪ್ರಮಾಣದಲ್ಲಿ ನಷ್ಟ ಮಾಡಿಕೊಳ್ಳುತ್ತಿದ್ದಾರೆ.ನಾನೂ ಈ ಕಾಟದಿಂದಾಗಿ ನನ್ನ ಅನನಾಸು ಬೆಳೆಯನ್ನು ಬಿಡಬೇಕಾಯಿತು. ತೆಂಗಿನ ಫಲಕ್ಕಾಗಿ ಕೊಕ್ಕೋ ವನ್ನು ಬಿಡಬೇಕಾಯಿತು. ಆದಾಗ್ಯೂ ಈ ವರ್ಷ ಮಂಗಗಳು ನನಗೆ 40000 ಕ್ಕೂ ಹೆಚ್ಚಿನ ಮೌಲ್ಯದ ಕೊಕ್ಕೋ ಬೆಳೆಯ ಆದಾಯ ಉಳಿಸಿಕೊಟ್ಟವು. ಈ ವಿಧಾನವನ್ನು ಎಲ್ಲರೂ ಪಾಲಿಸಿದರೆ ಮಂಗಗಳ ಕಾಟದಿಂದ ತಪ್ಪಿಸಿಕೊಳ್ಳಲು ಕಷ್ಟವಿಲ್ಲ.  ಅದು ಹೇಗೆ ವಿವರ ಇಲ್ಲಿದೆ. ಮಂಗಗಳ ಕಾಟ ಹೆಚ್ಚಾಗಲು  ಮೂಲ ಕಾರಣ ನಾವು….

Read more
ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ

ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ.

ಪ್ರತೀಯೊಬ್ಬ ಕೃಷಿಕರೂ ಒಂದಲ್ಲ ಒಂದು ಬೆಳೆಗೆ ಕೀಟನಾಶಕ ಸಿಂಪಡಿಸುತ್ತಾರೆ. ಸಿಂಪಡಿಸುವವರು ಕೀಟನಾಶಕದಿಂದ ಆಗುವ ಯಾವುದೇ ಅನಾಹುತಗಳಿಗೆ ಮೊದಲ ಬಲಿಪಶುಗಳು. ಆದುದರಿಂದ ರೈತರೇ ಮೊದಲು ಜಾಗರೂಕತೆ ವಹಿಸಬೇಕು. ಕೀಟನಾಶದ ಬಳಕೆ ಪ್ರಮಾಣ, ಅದರ ಜೊತೆಗೆ ಕೊಟ್ಟಿರುವ ಹಸ್ತ ಪ್ರತಿ ಇತ್ಯಾದಿಗಳನ್ನು ಸರಿಯಾಗಿ ತಿಳಿದುಕೊಂಡು ಸುರಕ್ಷತೆಯಿಂದ  ಬಳಸಬೇಕು. ರಾಸಾಯನಿಕ ಕೀಟ – ರೋಗ ನಾಶಕ ಗೊಬ್ಬರಗಳ ಬಗ್ಗೆ  ಸಮಾಜ ಅಪಸ್ವರ ಎತ್ತಲು ಕೃಷಿಕರಾದ ನಾವೂ ಕಾರಣರು. ನಮ್ಮ ಕೃಷಿ ಜ್ಞಾನದಲ್ಲಿ ಬೆಳೆ ಪೊಷಕ,ಸಂರಕ್ಷಕಗಳನ್ನು ವೈಜ್ಞಾನಿಕವಾಗಿ ಹೇಗೆ ಬಳಕೆ ಮಾಡಬೇಕೆಂಬುದು ತಿಳಿದಿಲ್ಲ….

Read more
ಬೇರು ಹುಳ ಪೀಡಿತ ಅಡಿಕೆ ತೋಟ

ಬೇರು ಹುಳ ನಿಯಂತ್ರಣಕ್ಕೆ ಜೈವಿಕ ನಿಯಂತ್ರಕ –EPN.

ಜೈವಿಕವಾಗಿ ಕೆಲವು ಕೀಟಗಳನ್ನು ನಿಯಂತ್ರಿಸಲು ಸಾಧ್ಯ. ಅದರಲ್ಲಿ ಒಂದು EPN.  ಇದು ಬೇರು ಹುಳಗಳನ್ನೇ ಆಶ್ರಯಿಸಿ ಬದುಕಿ, ಅದನ್ನು ಕೊಲ್ಲುತ್ತದೆ. ಇದರ ಬಳಕೆ ಸುಲಭ. ಇದನ್ನು ರೈತರೇ ಉತ್ಪಾದಿಸುವ ತಂತ್ರಜ್ಝಾನವನ್ನು  CPCRI ಹೇಳಿಕೊಡುತ್ತದೆ. ಅಡಿಕೆ ತೆಂಗು, ಕಬ್ಬು ಬೆಳೆಗಾರರು ಬೇರು ಹುಳದ ಸಮಸ್ಯೆಗೆ ಯಾವುದು ಉತ್ತಮ ಪರಿಹಾರ ಎಂಬ ಹುಡುಕಾಟದಲ್ಲಿದ್ದಾರೆ. ಇತ್ತೀಚೆಗೆ ಈ ಹುಳ  ನಿಯಂತ್ರಣಕ್ಕೆ ಜೈವಿಕ ಪರಿಹಾರ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ತಿಳಿಯಲಾಗಿದೆ. ಇದರಲ್ಲಿ ಒಮ್ದು ಎಂಟಮೋ ಪಥೋಜೆನಿಕ್ ನಮಟೋಡ್ (EPN) Entomopathogenic Nematodes ಇದನ್ನು ಬಳಸಿ…

Read more
ಬಾಳೆ ಸುಳಿ ಕೊಳೆಯುವಿಕೆ

ಬಾಳೆಯಲ್ಲಿ ಸುಳಿ ಹೀಗೆ ಆಗುವುದು ಯಾವ ಕಾರಣಕ್ಕೆ?.

ಚೆನ್ನಾಗಿ ಬೆಳೆಯುತ್ತಿರುವ ಬಾಳೆಯಲ್ಲಿ ಇದ್ದಕ್ಕಿದ್ದಂತೆ ಸುಳಿ ಭಾಗ ಕಪ್ಪಗಾಗುತ್ತದೆ, ಮುರಿದು ಬೀಳುತ್ತದೆ. ನಂತರ ಅದು ಕೊಳೆತು ಹೋಗುತ್ತದೆ. ಇದು ಎಲ್ಲಾ ಕಡೆ ಕಂಡುಬರುವ ಸಮಸ್ಯೆಯಾಗಿದ್ದು, ಇಂತಹ ಬಾಳೆ ಸರಿ ಮಾಡಲಾಗದಿದ್ದರೂ ಅದರ ಕಂದನ್ನು ಸರಿಮಾಡಬಹುದು. ಕೆಳಸ್ಥರದ ಎಲೆಗಳೆಲ್ಲಾ ಸರಿಯಾಗಿದ್ದು, ತುದಿ ಭಾಗದ ಸುಳಿ ಎಲೆ, ಗಿಡ್ಡವಾಗಿ ಕೊಳೆಯುವ ಒಂದು ಸಮಸ್ಯೆ ಎಲ್ಲಾ ಬಾಳೆ  ಬೆಳೆಗಾರರೂ ಗಮನಿಸಿದ್ದು. ಇದು ಮಳೆಗಾಲದಲ್ಲಿ ಮತ್ತು ಇಬ್ಬನಿ ಬೀಳುವ ಸಮಯದಲ್ಲಿ  ಹೆಚ್ಚು. ಇದರ ನಿಯಂತ್ರಣ ಹೀಗೆ.  ಬಾಳೆ ಬೆಳೆಸುವವರ ಹಿಡಿತದಲ್ಲಿಲ್ಲದ ಸಮಸ್ಯೆ ಎಂದರೆ…

Read more
ಕಳೆನಾಶಕ ಬಳಸಿ ಸಾಯಿಸಿದ ಹುಲ್ಲು

ಕಳೆನಾಶಕಗಳಿಂದ ಕ್ಯಾನ್ಸರ್ ಬರುವುದು ನಿಜವೇ ?

ಕಳೆನಾಶಕಗಳನ್ನು ಬಳಸಿದರೆ ಕ್ಯಾನ್ಸರ್ ಬರುತ್ತದೆ ಎಂಬುದಾಗಿ ಈಗ ಇರುವ ವ್ಯಾಪಕ ಪ್ರಚಾರ. ಕಳೆನಾಶಕ ಬಳಕೆ ಮಾಡುವುದು ಕಳೆಗಳನ್ನು ಕೊಲ್ಲಲು. ಕಳೆಗಳನ್ನು ಕೊಲ್ಲಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇದ್ದರೆ, ಕಳೆನಾಶಕ ಬಳಸಿದ ಹುಲ್ಲನ್ನು ಪಶುಗಳಿಗೆ ಮೇವಾಗಿ ಕೊಟ್ಟರೆ ಅದು ಕ್ಯಾನ್ಸರ್ ಕಾರಕವಾಗಬಹುದು. ಆದರೆ ಹುಲ್ಲು ಸತ್ತಾಗ ಅದಕ್ಕೆ ಕ್ಯಾನ್ಸರ್ ಬರಲಾರದು. ಹಾಗಾಗಿ ಕಳೆನಾಶಕ ಕಳೆಗಳಿಗೆ ಅಗತ್ಯವಿದ್ದರೆ ಮಾತ್ರ ಬಳಕೆ ಮಾಡುವುದು ಸೂಕ್ತ. ಬಹುಷಃ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯುವ ಪ್ರತೀಯೊಬ್ಬ ಕಳೆನಾಶಕ ಬಳಕೆದಾರನಿಗೂ ಈ ಸಂದೇಶ ತಲುಪಿರಬಹುದು….

Read more
error: Content is protected !!