ಸಾವಯವ ಕೃಷಿಯನ್ನು ಅರ್ಥ ಮಾಡಿಕೊಂಡರೆ ಮಾತ್ರ ಅದು ಕೈಹಿಡಿಯುತ್ತದೆ.
ಶ್ರೀಲಂಕಾ ದೇಶವು ಸಾವಯವ ಕೃಷಿಗೆ ಒತ್ತುಕೊಟ್ಟ ಪರಿಣಾಮ ಈಗ ದಿವಾಳಿ ಹಂತಕ್ಕೆ ತಲುಪಿದೆ ಎಂಬ ವರದಿಗಳು ಕೇಳಿ ಬರುತ್ತಿವೆ. ಸಾವಯವ ಕೃಷಿ ಅಸಾಧ್ಯ ಎಂಬ ಸಂದೇಶವನ್ನು ಸಾರುವುದಕ್ಕಾಗಿ ಈ ಸುದ್ದಿಯೋ ಅಥವಾ ನಿಜವೋ ತಿಳಿಯದು. ಆದರೆ ಸಕಲ ಸಿದ್ದತೆ ಇಲ್ಲದೆ ಸಾವಯವ ಕೃಷಿಯಲ್ಲಿ ಅಧಿಕ ಉತ್ಪಾದನೆ ಸಾಧ್ಯವಿಲ್ಲ. ಕೃಷಿ ಮತ್ತು ಮೂಲವಸ್ತುಗಳ ಲೆಕ್ಕಾಚಾರ ಇಲ್ಲದೆ ಸಾವಯವ ಕೃಷಿ ಪದ್ದತಿಗೆ ಇಳಿದರೆ ಶ್ರೀಲಂಕಾ ಯಾಕೆ ಯಾವ ಕೃಷಿ ಪ್ರಧಾನ ದೇಶವೂ ದಿವಾಳಿ ಹಂತಕ್ಕೆ ಬರಬಹುದು. ಆನೆ ಹೊಟ್ಟೆಗೆ ಅರೆಕಾಸಿನ…
